ಕುಂತು, ಕುಂತು ನೋವು ಬಂದಿದೆ: ಈ ಬಸ್ ನ ಫಸ್ಟ್ ಗುಜರಿಗೆ ಹಾಕಿ, ಪ್ರಯಾಣಿಕ ಕಿಡಿ!

ಬೆಂಗಳೂರು:- ಆಂಧ್ರಪ್ರದೇಶದಿಂದ ಹಿಂದೂಪುರದಿಂದ ಬೆಂಗಳೂರಿಗೆ ಹೊರಟಿದ್ದ ಕೆಎಸ್‌ಆರ್‌ಟಿಸಿ ಬಸ್‌ ನಿಗದಿತ ಸಮಯಕ್ಕಿಂತ ಎರಡು ಗಂಟೆ ತಡವಾಗಿ ಮೆಜೆಸ್ಟಿಕ್‌ ತಲುಪಿದೆ. ಮಾರ್ಗ ಮಧ್ಯೆ ಹಲವು ಬಾರಿ ಬಸ್‌ ಹಲವು ಬಾರಿ ನಿಲ್ಲಿಸಿದ್ದು ಮಾತ್ರವಲ್ಲದೇ 40 ಕಿ.ಮೀಗಿಂತ ಕಡಿಮೆ ವೇಗದಲ್ಲಿ ಸಂಚಾರಿಸಿದೆ. ಇದರಿಂದ ಬೇಸರಗೊಂಡ ಪ್ರಯಾಣಿಕರು ಕೆಎಸ್‌ಆರ್‌ಟಿಸಿ ವಿರುದ್ಧ ಕಿಡಿಕಾರಿದ್ದಾರೆ. ನಕಲಿ ಬಿಪಿಎಲ್ ಕಾರ್ಡ್​ಗಳಿಗೆ ಬ್ರೇಕ್ ಹಾಕಲು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ! ಮಾರ್ಗ ಮಧ್ಯೆಯೇ ಬಸ್‌ನ ಚಾಲಕ, ನಿರ್ವಾಹಕರನ್ನು ಪ್ರಯಾಣಿಕರು ತರಾಟೆಗೆ ತೆಗೆದುಕೊಂಡಿದ್ದಾರೆ. ಚಾಲಕ ತನ್ನ ಪರಿಸ್ಥಿತಿ ಹೇಳಿಕೊಂಡಿದ್ದು, … Continue reading ಕುಂತು, ಕುಂತು ನೋವು ಬಂದಿದೆ: ಈ ಬಸ್ ನ ಫಸ್ಟ್ ಗುಜರಿಗೆ ಹಾಕಿ, ಪ್ರಯಾಣಿಕ ಕಿಡಿ!