ಗಡಿನಾಡು ಚಾಮರಾಜನಗರದಲ್ಲಿ ಶಿಕ್ಷಕರ ಕೊರತೆ… ಫಲಿತಾಂಶ ಮತ್ತಷ್ಟು ಕುಸಿತ… !
ಚಾಮರಾಜನಗರ:– ಗಡಿನಾಡು ಚಾಮರಾಜನಗರದಲ್ಲಿ ಶಿಕ್ಷಕರ ಕೊರತೆಯಿಂದ ಶೇ. 24ನೇ ಸ್ಥಾನಕ್ಕೆ ಕುಸಿತ ಕಂಡಿದೆ. KIA ನಲ್ಲಿ ಕಾದು-ಕಾದು ಸುಸ್ತಾದ ಪೊಲೀಸರು..ಇಂದೂ ಬರಲಿಲ್ಲ ಪ್ರಜ್ವಲ್ ರೇವಣ್ಣ! ಮೊದಲೇ ಪೋಷಕರು ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಲು ಹಿಂದೇಟು ಹಾಕುತ್ತಿದ್ದಾರೆ. ಶಾಲೆಗಳಲ್ಲಿ ಮೂಲಭೂತ ಸೌಕರ್ಯ ಹಾಗೂ ಉತ್ತಮ ಕಲಿಕಾ ವಾತಾವರಣವಿಲ್ಲವೆಂದು ಖಾಸಗಿ ಶಾಲೆಗಳತ್ತ ಮುಖ ಮಾಡ್ತಿದ್ದಾರೆ. ಆದ್ರೂ ಶಿಕ್ಷಣ ಇಲಾಖೆ ಹಾಗೂ ಸರ್ಕಾರ ಸರ್ಕಾರಿ ಶಾಲೆಗಳಿಗೆ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸದೆ ಇರುವುದರಿಂದ ಸಾರ್ವಜನಿಕ ವಲಯದಲ್ಲಿ ಸರ್ಕಾರದ ನಡೆಗೆ ಆಕ್ಷೇಪ ವ್ಯಕ್ತವಾಗಿದೆ. … Continue reading ಗಡಿನಾಡು ಚಾಮರಾಜನಗರದಲ್ಲಿ ಶಿಕ್ಷಕರ ಕೊರತೆ… ಫಲಿತಾಂಶ ಮತ್ತಷ್ಟು ಕುಸಿತ… !
Copy and paste this URL into your WordPress site to embed
Copy and paste this code into your site to embed