ಕುಮಾರಸ್ವಾಮಿಗೆ ಮಿಸ್ ಆದ ಕೃಷಿ ಖಾತೆ… ಸೋಮಣ್ಣ, ಶೋಭಾ, ಜೋಶಿಗೆ ಸಿಕ್ಕ ಖಾತೆ ಯಾವುದು!?

ಬೆಂಗಳೂರು:– ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್, ಧಾರವಾಡದ ಪ್ರಲ್ಹಾದ್ ಜೋಶಿ, ಮಂಡ್ಯದ ಎಚ್​ಡಿ ಕುಮಾರಸ್ವಾಮಿ ಅವರಿಗೆ ಕ್ಯಾಬಿನೆಟ್​ ದರ್ಜೆ ಸಚಿವ ಸ್ಥಾನ ಸಿಕ್ಕಿದ್ದರೆ, ಬೆಂಗಳೂರು ಉತ್ತರ ಕ್ಷೇತ್ರದ ಶೋಭಾ ಕರಂದ್ಲಾಜೆ ಹಾಗೂ ತುಮಕೂರು ಕ್ಷೇತ್ರದ ವಿ ಸೋಮಣ್ಣ ಅವರಿಗೆ ರಾಜ್ಯ ಖಾತೆ ಸಚಿವ ಸ್ಥಾನ ದೊರೆತಿದೆ. ದೊಡ್ಮನೆಯ ಡಿವೋರ್ಸ್ ಕೇಸ್… ಶಾಕಿಂಗ್ ಹೇಳಿಕೆ ನೀಡಿದ ಯುವ ಲಾಯರ್..! ಮಂಡ್ಯದಿಂದ ಗೆದ್ದು ಸಂಸತ್ ಪ್ರವೇಶ ಮಾಡಿರುವ ಜೆಡಿಎಸ್​-ಬಿಜೆಪಿ ಮೈತ್ರಿ ಸಂಸದ ಎಚ್​ಡಿ ಕುಮಾರಸ್ವಾಮಿ ಅವರು ಮೋದಿ ಸರ್ಕಾರದಲ್ಲಿ … Continue reading ಕುಮಾರಸ್ವಾಮಿಗೆ ಮಿಸ್ ಆದ ಕೃಷಿ ಖಾತೆ… ಸೋಮಣ್ಣ, ಶೋಭಾ, ಜೋಶಿಗೆ ಸಿಕ್ಕ ಖಾತೆ ಯಾವುದು!?