ಕೇಂದ್ರ ಸಚಿವನ ಜವಾಬ್ದಾರಿ ಬಗ್ಗೆ ಕುಮಾರಸ್ವಾಮಿಗೆ ಅರಿವಿಲ್ಲ – ಚಲುವರಾಯಸ್ವಾಮಿ ಟಾಂಗ್!

ಬೆಂಗಳೂರು:- ಕೇಂದ್ರ ಸಚಿವನ ಜವಾಬ್ದಾರಿ ಬಗ್ಗೆ ಕುಮಾರಸ್ವಾಮಿಗೆ ಅರಿವಿಲ್ಲ ಎಂದು ಹೇಳುವ ಮೂಲಕ ಚಲುವರಾಯಸ್ವಾಮಿ ಟಾಂಗ್ ಕೊಟ್ಟಿದ್ದಾರೆ. Smriti Singh: ನನ್ನ ಕನಸೆಲ್ಲಾ ನುಚ್ಚು ನೂರಾಯ್ತು: ಹುತಾತ್ಮ ಯೋಧನ ಪತ್ನಿ ಕಣ್ಣೀರು! ತಾನು ಯಾರಿಂದಲೂ ಸರ್ಟಿಫಿಕೇಟ್ ಕೇಳಿಲ್ಲ, ಕುಮಾರಸ್ವಾಮಿಗೆ ಸರ್ಟಿಫಿಕೇಟ್ ನೀಡುವ ಪ್ರಯತ್ನವೇನೂ ಮಾಡುತ್ತಿಲ್ಲ, ಮಂತ್ರಿ-ಶಾಸಕರಿಗೆ ಸರ್ಟಿಫಿಕೇಟ್ ಕೊಡಬೇಕಿರುವುದು ಜನ ಎಂದು ಹೇಳಿದರು. ಕುಮಾರಸ್ವಾಮಿಯವರಿಗೆ ಒಬ್ಬ ಕೇಂದ್ರ ಸಚಿವನ ವ್ಯಾಪ್ತಿ ಮತ್ತು ಜವಾಬ್ದಾರಿ, ಶಾಸಕನ ವ್ಯಾಪ್ತಿ, ರಾಜ್ಯ ಸರ್ಕಾರದ ಮಂತ್ರಿಯ ವ್ಯಾಪ್ತಿ ಮೊದಲಾದ ವಿಷಯಗಳ ಬಗ್ಗೆ ಮಾಹಿತಿ … Continue reading ಕೇಂದ್ರ ಸಚಿವನ ಜವಾಬ್ದಾರಿ ಬಗ್ಗೆ ಕುಮಾರಸ್ವಾಮಿಗೆ ಅರಿವಿಲ್ಲ – ಚಲುವರಾಯಸ್ವಾಮಿ ಟಾಂಗ್!