ಮತ್ತೊಮ್ಮೆ  ಬಿಜೆಪಿ ಅಧಿಕಾರಕ್ಕೆ ಬರಬೇಕೆಂದು ವಿಷೇಶ ಪೂಜೆ ಸಲ್ಲಿಸಿದ ಕೆ.ಆರ್.ಪುರ ಬಿಜೆಪಿ ಮುಖಂಡರು!

 ಕೆ.ಆರ್.ಪುರ:- ಸುಧೀರ್ಘ 7 ಹಂತಗಳಲ್ಲಿ ನಡೆದ ಲೋಕಸಭೆ ಚುನಾವಣೆ ಮುಕ್ತಾಯವಾಗುತಿದ್ದಂತೆ ವಿವಿಧ ವಾಹಿನಿಗಳು, ಸಂಸ್ಥೆಗಳಿಂದ ಚುನಾವಣೋತ್ತರ ಸಮೀಕ್ಷೆ ಪ್ರಕಟಿಸಲಾಗಿದೆ.ಬಹುತೇಕ ಎಲ್ಲಾ ಸಮೀಕ್ಷೆಗಳಲ್ಲಿ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಸರ್ಕಾರದ ಲೇಟರ್ ಹೆಡ್ ದುರ್ಬಳಕೆ… ಡಾ.ಸುಧಾಕರ್​ ವಿರುದ್ಧ ದಾಖಲಾಯ್ತು ಕೇಸ್! ಅದೇ ರೀತಿ ಕೇಂದ್ರದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಅವರು ಪ್ರಧಾನಿಯಾಗಲಿ ಎಂದು ಕೆ.ಆರ್.ಪುರದ ಮಹಭಲೇಶ್ವರ ದೇವಾಲಯದ ಮುಂದೆ 101 ತೆಂಗಿನಕಾಯಿ ಒಡೆಯುವ ಮೂಲಕ ಬಿಜೆಪಿ ಮುಖಂಡ … Continue reading ಮತ್ತೊಮ್ಮೆ  ಬಿಜೆಪಿ ಅಧಿಕಾರಕ್ಕೆ ಬರಬೇಕೆಂದು ವಿಷೇಶ ಪೂಜೆ ಸಲ್ಲಿಸಿದ ಕೆ.ಆರ್.ಪುರ ಬಿಜೆಪಿ ಮುಖಂಡರು!