ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಬೇಕೆಂದು ವಿಷೇಶ ಪೂಜೆ ಸಲ್ಲಿಸಿದ ಕೆ.ಆರ್.ಪುರ ಬಿಜೆಪಿ ಮುಖಂಡರು!
ಕೆ.ಆರ್.ಪುರ:- ಸುಧೀರ್ಘ 7 ಹಂತಗಳಲ್ಲಿ ನಡೆದ ಲೋಕಸಭೆ ಚುನಾವಣೆ ಮುಕ್ತಾಯವಾಗುತಿದ್ದಂತೆ ವಿವಿಧ ವಾಹಿನಿಗಳು, ಸಂಸ್ಥೆಗಳಿಂದ ಚುನಾವಣೋತ್ತರ ಸಮೀಕ್ಷೆ ಪ್ರಕಟಿಸಲಾಗಿದೆ.ಬಹುತೇಕ ಎಲ್ಲಾ ಸಮೀಕ್ಷೆಗಳಲ್ಲಿ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಸರ್ಕಾರದ ಲೇಟರ್ ಹೆಡ್ ದುರ್ಬಳಕೆ… ಡಾ.ಸುಧಾಕರ್ ವಿರುದ್ಧ ದಾಖಲಾಯ್ತು ಕೇಸ್! ಅದೇ ರೀತಿ ಕೇಂದ್ರದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಅವರು ಪ್ರಧಾನಿಯಾಗಲಿ ಎಂದು ಕೆ.ಆರ್.ಪುರದ ಮಹಭಲೇಶ್ವರ ದೇವಾಲಯದ ಮುಂದೆ 101 ತೆಂಗಿನಕಾಯಿ ಒಡೆಯುವ ಮೂಲಕ ಬಿಜೆಪಿ ಮುಖಂಡ … Continue reading ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಬೇಕೆಂದು ವಿಷೇಶ ಪೂಜೆ ಸಲ್ಲಿಸಿದ ಕೆ.ಆರ್.ಪುರ ಬಿಜೆಪಿ ಮುಖಂಡರು!
Copy and paste this URL into your WordPress site to embed
Copy and paste this code into your site to embed