Bagalakote: ಕೃಷ್ಣಾ ನದಿ ನೀರಿನ ಮಟ್ಟ ಹೆಚ್ಚಳ ಸಾರ್ವಜನಿಕರು ಎಚ್ಚರ ವಹಿಸಿ… ಪೌರಾಯುಕ್ತ ಜಗದೀಶ

ಬಾಗಲಕೋಟೆ :-ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿ ಕೃಷ್ಣಾ ನದಿಯ ನೀರು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸದ್ಯದ ಮಟ್ಟಿಗೆ ಒಳಹರಿವು 23,000 ಸಾವಿರ ಕ್ಯೂಸೆಕ್ಸ ನೀರು ಹೊರಹರಿವು 23 000 ಕ್ಯೂಸೆಕ್ಸ ನೀರು ಇದೆ. ಮಹಾರಾಷ್ಟ್ರದ ರಾಜಾಪುರ ಡ್ಯಾಮ್ ನಿಂದ ನಿನ್ನೆ ಸಂಜೆ 21,000 ಕ್ಯೂಸೆಕ್ ನೀರನ್ನು ಬಿಟ್ಟಿದ್ದಾರೆ. ಆದ್ದರಿಂದ ನದಿ ಗಾತ್ರದ ನೀರಿನ ಮಟ್ಟ ಹೆಚ್ಚಾಗುತ್ತಿದೆ ಮೀನು ಹಿಡಿಯುವವರು ಮತ್ತು ಈಜಲು ಬರ್ದೆ ನಾಗರಿಕರು ದಯವಿಟ್ಟು ನದಿಯ ದಡದಲ್ಲಿ ಇಳಿಯಬಾರದು. ನಗರದ ಸಾರ್ವಜನಿಕರಲ್ಲಿ ವಿನಂತಿ ಹೊಸ … Continue reading Bagalakote: ಕೃಷ್ಣಾ ನದಿ ನೀರಿನ ಮಟ್ಟ ಹೆಚ್ಚಳ ಸಾರ್ವಜನಿಕರು ಎಚ್ಚರ ವಹಿಸಿ… ಪೌರಾಯುಕ್ತ ಜಗದೀಶ