ಕೃಷ್ಣಾ, ಘಟಪ್ರಭಾ ನದಿ ಭರ್ತಿ: ಸೇತುವೆ ಮುಳುಗಡೆ, ಗರ್ಭಿಣಿಯರ ಸ್ಥಳಾಂತರ!

ಚಿಕ್ಕೋಡಿ:- ಭಾರೀ ಮಳೆಯ ಕಾರಣ ಕೃಷ್ಣಾ ಹಾಗೂ ಘಟಪ್ರಭಾ ನದಿಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಸೇತುವೆಗಳು ಮುಳುಗಿ ರಸ್ತೆಗಳು ಜಲಾವೃತಗೊಂಡು ಹಲವಾರು ನಡುಗಡ್ಡೆಗಳು ಸಂಪರ್ಕ ಕಳೆದುಕೊಂಡಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಹಲವು ನಡುಗಡ್ಡೆಗಳಿಂದ ಗರ್ಭಿಣಿಯರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಬಾಗಲಕೋಟೆ: ಯಾದವಾಡ ಬ್ರಿಡ್ಜ್ ಗೆ ಸಚಿವ ತಿಮ್ಮಾಪುರ ಭೇಟಿ; ಪರಿಸ್ಥಿತಿ ಪರಿಶೀಲನೆ! ಕೃಷ್ಣಾ ನದಿಯಲ್ಲಿ ಮತ್ತೊಮ್ಮೆ ಪ್ರವಾಹದ ಪರಿಸ್ಥಿತಿ ಉದ್ಭವವಾಗಿದ್ದು, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದ ಸುಕ್ಷೇತ್ರ ವೀರಭದ್ರ ದೇವಾಲಯ ಜಲಾವೃತಗೊಂಡಿದೆ. ರಾತ್ರಿ 11 ಗಂಟೆಗೆ … Continue reading ಕೃಷ್ಣಾ, ಘಟಪ್ರಭಾ ನದಿ ಭರ್ತಿ: ಸೇತುವೆ ಮುಳುಗಡೆ, ಗರ್ಭಿಣಿಯರ ಸ್ಥಳಾಂತರ!