ಬೆಂಗಳೂರು:- ಕೆಆರ್ ನಗರ ಮಹಿಳೆಯ ಕಿಡ್ನಾಪ್ ಕೇಸ್ ಗೆ ಸಂಬಂಧಿಸಿದಂತೆ ಆರೋಪಿ ಸತೀಶ್ ಬಾಬುವನ್ನು ಬಂಧಿಸಿರುವ ಅಧಿಕಾರಿಗಳು, ಎಸ್ಐಟಿ ಕಚೇರಿಗೆ ಕರೆತಂದಿದ್ದಾರೆ.
ಇತ್ತ ಗಂಡ ಜೈಲಲ್ಲಿ, ಅತ್ತ ಮಗ ವಿದೇಶದಲ್ಲಿ.. ಸೊರಗಿ ಕಂಗೆಟ್ಟಿರುವ ಭವಾನಿ ರೇವಣ್ಣ.. !
8 ದಿನ ನ್ಯಾಯಾಂಗ ಬಂಧನಕ್ಕೆ ಕೋರ್ಟ್ ನೀಡಿದ್ದು, ಕಚೇರಿಯಲ್ಲಿ ಅಧಿಕಾರಿಗಳು ಸತೀಶ್ ಬಾಬು ವಿಚಾರಣೆ ನಡೆಸಲಿದ್ದಾರೆ. ಈಗಾಗಲೇ ಎಸ್ಐಟಿ ರೇವಣ್ಣ ಕಚೇರಿಯಲ್ಲಿದ್ದು, ಮೊದಲಿಗೆ ಪ್ರತ್ಯೇಕವಾಗಿ ಸತೀಶ್ ಬಾಬು ವಿಚಾರಣೆ ನಡೆಯಲಿದೆ. ರೇವಣ್ಣ, ಸತೀಶ್ ಬಾಬು ಹೇಳಿಕೆಯಲ್ಲಿ ಸಾಮ್ಯತೆ ಇಲ್ಲದಿದ್ದರೆ ಇಬ್ಬರನ್ನು ಮುಖಾಮುಖಿ ಅಧಿಕಾರಿಗಳು ವಿಚಾರಣೆ ಮಾಡಲಿದ್ದಾರೆ.