Facebook Twitter Instagram YouTube
    ಕನ್ನಡ     English     తెలుగు
    Sunday, July 3
    Facebook Twitter Instagram YouTube
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    ಕನ್ನಡ     English     తెలుగు
    Facebook Twitter Instagram YouTube
    Home»ಜಿಲ್ಲೆ»ಕ್ಷಯ ಸೋಲಿಸಿ ಕೊಪ್ಪಳ ಗೆಲ್ಲಿಸಿ ಆಜಾದಿಕ ಅಮೃತ ಮಹೋತ್ಸವ

    ಕ್ಷಯ ಸೋಲಿಸಿ ಕೊಪ್ಪಳ ಗೆಲ್ಲಿಸಿ ಆಜಾದಿಕ ಅಮೃತ ಮಹೋತ್ಸವ

    ain userBy ain user
    Share
    Facebook Twitter LinkedIn Pinterest Email

    ಅಭಿಯಾನದಲ್ಲಿ ಪೌಷ್ಟಿಕ ಆಹಾರದ ಮಹತ್ವ ಹಾಗೂ ಸಾಮಾನ್ಯ ಆರೋಗ್ಯ ಜೊತೆಜೊತೆಗೆ ಆಹಾರದಿಂದ ಹೇಗೆ ಆರೋಗ್ಯ ಗಳಿಸಿಕೊಳ್ಳಬೇಕು ಎನ್ನುವ ವಿಷಯದ ಕುರಿತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಕ್ಷಯ ವಿಭಾಗ ಕೊಪ್ಪಳ ಉಪವಿಭಾಗಾ ಆಸ್ಪತ್ರೆ ತಾಲೂಕ ಕಚೇರಿ ಗಂಗಾವತಿ  ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥ ಗ್ರಾಮೀಣಾಭಿವೃದ್ಧಿ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ಗಂಗಾವತಿಯ ಗೌಳಿನಗರದ ಲಕ್ಷ್ಮೀ ದೇವಸ್ಥಾನದ ಪಕ್ಕದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಉಪವಿಭಾಗ ಆಸ್ಪತ್ರೆಯ ಪರಿವೀಕ್ಷಕರಾದ ಶ್ರೀ ಮಲ್ಲಿಕಾರ್ಜುನ ಅವರು ನಮ್ಮ ಸುತ್ತಮುತ್ತಲಿನಲ್ಲಿ ದೊರೆಯುವ ಹಸಿರು ತರಕಾರಿಗಳು ಸೊಪ್ಪುಗಳು ಹಾಗೂ ಏಕದಳ ಮತ್ತು ದ್ವಿದಳ ಧಾನ್ಯಗಳನ್ನು ಬಳಸಿಕೊಂಡು ಹೇಗೆ ಆರೋಗ್ಯವಾಗಿರಬೇಕು ಜೊತೆಗೆ ಭಾರತೀಯ ಆಯುರ್ವೇದ ಆರೋಗ್ಯ ವೈದ್ಯ ಪದ್ಧತಿಯಲ್ಲಿ ತಿಳಿಸುವ ಹಾಗೆ

    ಇತ್ತ ಬುಕ್ ಮಿತ್ ಬುಕ್ ರುತ್ ಬುಕ್ ಎಂದರೆ ಆಹಾರವನ್ನು , ಹಿತವಾಗಿ,ಮಿತವಾಗಿ, ಋತುವಿಗೆ ಅನುಸಾರವಾಗಿ  ಬಳಸಿಕೊಳ್ಳಬೇಕು ಜೊತೆಜೊತೆಗೆ ಋತುವಿನಲ್ಲಿ ದೊರೆಯುವ ಹೇರಳವಾದ ತಾಜಾ ಹಣ್ಣುಗಳನ್ನು ಸೇವಿಸುವುದರಿಂದ ನೈಸರ್ಗಿಕ ಆರೋಗ್ಯ ವೃದ್ಧಿಯಾಗುವ ಜೊತೆಗೆ ದೇಹದಲ್ಲಿ ರೋಗ ನಿರೋಧಕ ಶಕ್ತಿಯು ಹೆಚ್ಚಾಗುವುದು ಎಂದು ಮನವರಿಕೆ ಮಾಡಿದರು ಹಾಗೆ ಮಾಸಿಕ ಉಪವಾಸ ಆಚರಣೆ ಹಾಗೂ ಅದರ ಮಹತ್ವ ರೋಗ-ರುಜಿನ ಬರೆದಿರುವ ಸರ್ವಜ್ಞ ರು ತಿಳಿಸಿರುವಂತೆ ಉಂಡು ನೂರು ಅಡಿಯಾಡಿ ಕೆಂಡಕ್ಕೆ ಕೈ ಕಾಸಿ     ಬಲದಡಿಯ ಮೇಲ್ ಮಾಡಿ ಮಲಗಿದೊಡನೇ ರೋಗಕ್ಕೆ ಬಿನ್ನಾಣ ವಿಕ್ಕು ಸರ್ವಜ್ಞ

    Demo

    ಎನ್ನುವ ಸರ್ವಜ್ಞರ ಹಿತನುಡಿಯ ತಾತ್ಪರ್ಯ ದಂತೆ ಅಂದರೆ ಪ್ರತಿ ಊಟವಾದ ನಂತರ ಸುಮಾರು 100 ಅಡಿ ನಡೆಯುವುದು ಕೆಂಡಕ್ಕೆ ಕೈ ಕಾಯುವುದು ಎಂದರೆ ಕೈಗಳನ್ನು ಉಜ್ಜಿ ಬಿಸಿ ಮಾಡಿಕೊಳ್ಳುವುದು ಇದರಿಂದ ಪಚನಕ್ರಿಯೆಗೆ ಅನುಕೂಲವಾಗುತ್ತದೆ ಹಾಗೆ ಬಲಭುಜ ಮೇಲ್ ಮಾಡಿ ಮಲಗಿದರೇ ಹೃದಯ ಹಾಗೂ ರಕ್ತಸಂಚಾರಕ್ಕೆ ಅನುಕೂಲವಾಗಲೆಂದು ಈ ಹಿಂದೆಯೇ ಸರ್ವಜ್ಞ ಕವಿ ಅವರು ತಿಳಿಸಿರುವ ಹಾಗೆ ಜೀವನ ಗೈದು ಆರೋಗ್ಯವಾಗಿರಲು ತಿಳಿಸುತ್ತಾ ಸಾಂಕ್ರಾಮಿಕ ರೋಗಗಳಲ್ಲಿ ಬಹುದೊಡ್ಡ ಹಾಗೂ ಸಾವಿನ ಮನೆಯ ರಾಜ ಎಂದೇ ಖ್ಯಾತಿ ಪಡೆದಿರುವ ಕ್ಷಯ ರೋಗದ

    ಕುರಿತು ಅರಿವು ಮೂಡಿಸುತ್ತಾ ಎರಡು ವಾರಕ್ಕು ಮೇಲ್ಪಟ್ಟು ಕೆಮ್ಮು ದೇಹದ ತೂಕ ಕಡಿಮೆಯಾಗುವುದು ಹಸಿವಾಗದಿರುವುದು ಸಾಯಂಕಾಲದ ಜ್ವರ ಬರುವುದು ಕಂಕುಳ ಮತ್ತು ಕುತ್ತಿಗೆಯಲ್ಲಿ ಗಡ್ಡೆಗಳ ಆಗಿರುವುದು ಲಕ್ಷಣಗಳು ಗೋಚರಿಸಿದರೆ ಹತ್ತಿರದ ಆರೋಗ್ಯ ಕಾರ್ಯಕರ್ತರು ಅಥವಾ ಸರ್ಕಾರಿ ಆಸ್ಪತ್ರೆಗೆ ಭೇಟಿ ಕೊಡಲು ಮನವಿ ನೀಡಲಾಯಿತು, ಕಾರ್ಯಕ್ರಮದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥ ಸಂಸ್ಥೆಯ ಪ್ರತಿನಿಧಿಗಳಾದ ಶ್ರೀ ಸುನೀತಾ, ಶಶಿರೇಖಾ,ಗೌಳಿ ನಗರದ ಅನೇಕ ತಾಯಂದಿರು ಕರ್ನಾಟಕ ಆರೋಗ್ಯ ಸಮರ್ಥನ ಸಂಸ್ಥೆಯ ಕುಮಾರಿ ಖಾಸಿಂಬಿ ಕ್ಷಯ ವಿಭಾಗದ ಮಲ್ಲಿಕಾರ್ಜುನ್ ಇವರು ಭಾಗವಹಿಸಿದ್ದರು.

    Related

    Share. Facebook Twitter LinkedIn Email WhatsApp

    Related Posts

    ನರೇಶ್​-ಪವಿತ್ರಾ ವಿರುದ್ಧ ರಮ್ಯಾ ಕಿಡಿ: ಮತ್ತೊಂದು ವಿಡಿಯೋ ವೈರಲ್!

    ಅಪ್ಪು ಸ್ಮಾರಕ ನಿರ್ಮಾಣ: ಈ ಅಭಿಮಾನಿಗಳ ವಿಶೇಷ ಏನು ಗೊತ್ತಾ?

    ಸಮುದ್ರಕ್ಕೆ ನುಗ್ಗಿದ ಕಾರ್: ಓರ್ವ ಸಾವು

    ಭಾಗಮಂಡಲದ ತ್ರಿವೇಣಿ ಸಂಗಮ ಭರ್ತಿ: ರಸ್ತೆ ಮೇಲೆ ಹರಿಯುತ್ತಿದೆ ನೀರು

    ರೈಲಿಗೆ ತಲೆಕೊಟ್ಟು ವಿದ್ಯಾರ್ಥಿನಿ ಆತ್ಮಹತ್ಯೆ: ಅದೊಂದು ಕಾರಣಕ್ಕೆ ಯುವತಿ ಸಾವು

    ಮಹಿಳಾ ವಿವಿಯ ಪ್ರಾದೇಶಿಕ ಕೇಂದ್ರದ ಭೂಮಿ ಪೂಜೆ ನೆರವೇರಿಸಿದ ಕೇಂದ್ರ ಸಚಿವ ಭಗವಂತ ಖೂಬಾ, ಶಾಸಕ ಬಂಡೆಪ್ಪ ಖಾಶೆಂಪುರ್

    ಕೆ.ಎನ್.ರಾಜಣ್ಣ ಹೇಳಿಕೆ ಖಂಡಿಸಿ ಮಂಡ್ಯದಲ್ಲಿ ಬೃಹತ್ ಪ್ರತಿಭಟನೆ

    ಲಾರಿ ಮತ್ತು ಬೈಕ್ ನಡುವೆ ಭೀಕರ ಅಪಘಾತ: ಬೈಕ್ ಸವಾರ ಸ್ಥಳದಲ್ಲೇ ಸಾವು

    ಧಾರಕಾರ ಮಳೆ ಹಿನ್ನೆಲೆ: ತುಂಬಿ ಹರಿಯುತ್ತಿರುವ ತ್ರಿವೇಣಿ, ರಸ್ತೆ ಮೇಲೆ ಹರಿಯುತ್ತಿದೆ ನೀರು

    ಕಾಣೆಯಾಗಿದ್ದ ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ಶವವಾಗಿ ಪತ್ತೆ

    ಯೋಜನಾ ನಿರ್ದೇಶಕರ ನೇತೃತ್ವ ತನಿಖೆ: ಯಾರೇ ಇರಲಿ ಅವರ ಮೇಲೆ ಕ್ರಮ – ಜಿಲ್ಲಾಧಿಕಾರಿ ಗುರುದತ್ತ ಹೆಗಡೆ

    ರಾಷ್ಟ್ರೋತ್ಥಾನ ರಕ್ತ ನಿಧಿ ಸಹಯೋಗದೊಂದಿಗೆ ಬಿಜೆಪಿಯಿಂದ ರಕ್ತದಾನ ಶಿಬಿರ

    ಗುಬ್ಬಿ ವೀರಣ್ಣನವರ ಪುತ್ರಿ ಜಿ.ವಿ ಹೇಮಲತಾ ವಿಧಿವಶ: ಗಣ್ಯರಿಗೆ ಅಂತಿಮ ದರ್ಶನಕ್ಕೆ ಅವಕಾಶ

    ಶಾಸಕ ಪರಣ್ಣ ಮುನವಳ್ಳಿರಿಂದ ವಿಕಲಚೇತನರಿಗೆ ಯಂತ್ರ ಚಾಲಿತ ವಾಹನ ವಿತರಣೆ

    ನನಗೆ ನರೇಶ್ ನಿಂದ ದೊಡ್ಡ ಅನ್ಯಾಯವಾಗಿದೆ: ಘಳ ಘಳನೇ ಕಣ್ಣೀರಿಟ್ಟ ಪತ್ನಿ ರಮ್ಯಾ ರಘುಪತಿ

    ಧಾರಾಕಾರ ಮಳೆಯಿಂದ ಸಮುದ್ರಕ್ಕೆ ಉರುಳಿ ಬಿದ್ದ ಕಾರು: ಓರ್ವ ಸಾವು, ಮತ್ತೋರ್ವನಿಗಾಗಿ ಹುಡುಕಾಟ

    ಕಾಡಾನೆ ದಾಳಿಯಿಂದ ಮೃತಪಟ್ಟ ರೈತ: ಅಂತ್ಯಸಂಸ್ಕಾರಕ್ಕೂ ಹಾಜರಾದ ಆನೆ

    ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಪವಿತ್ರ ಲೋಕೇಶ್ ಮತ್ತು ನರೇಶ್: ಬೆಕ್ಕಿನಂತೆ ಕಾದು ಹಿಡಿದ ನರೇಶ್ ಪತ್ನಿ ರಮ್ಯ

    ಗ್ರಾಮ ಪಂಚಾಯತಿಯಲ್ಲೇ ಪಿಡಿಓ ಕಾಮ ಪುರಾಣ: ಲವ್ವಿಡವ್ವಿ ವಿಡಿಯೋ ವೈರಲ್

    ಕಚೇರಿಯಲ್ಲೆ PDO, ಗ್ರಾ. ಪಂ ಸದಸ್ಯರ ರಾಸಲೀಲೆ: Video ವೈರಲ್

    ಪರಿಸರ ರಕ್ಷಿಸುವ ಜವಾಬ್ದಾರಿ ಪ್ರತಿಯೊಬ್ಬರಾಗಬೇಕು: ಡಾ ಸಚಿನ್ ಹೊಸಕೋಟೆ ಸಲಹೆ

    ಬೆಳಗಾವಿಯಲ್ಲಿ ಯುವಕನ ಹತ್ಯೆ ಪ್ರಕರಣ; ನಾಲ್ವರ ಆರೋಪಿಗಳ ಬಂಧನ.!

    ಅಕ್ರಮವಾಗಿ ನಾಡ ಬಂದೂಕು ತಯಾರಿಸಿ ಮಾರಾಟ ಮಾಡುತ್ತಿದ್ದ ಆರೋಪಿಗಳು ಅಂದರ್

    ಕೌಟುಂಬಿಕ ಕಲಹ ಹಿನ್ನಲೆ: ತಮ್ಮನಿಂದಲೇ ಅಣ್ಣನ ಬರ್ಬರ ಹತ್ಯೆ..!

    ಪಠ್ಯ ಪರಿಷ್ಕರಣೆ: ರಾಜ್ಯಾದ್ಯಂತ ಪ್ರತಿಭಟನೆ ಎಚ್ಚರಿಕೆ ನೀಡಿದ ಮುಖಂಡ ಸೂಲಿಕುಂಟೆ ರಮೇಶ್

    ಯಾವುದೇ ಪಕ್ಷದ ಹಂಗಿಲ್ಲದೆ ಕಾಂಗ್ರೆಸ್ ಅಧಿಕಾರ ಖಚಿತ MLC ದಿನೇಶ್ ಗೂಳಿಗೌಡ

    ಬರ್ನಲ್ ನಿಂದ ಗಂಡನನ್ನು ಸುಟ್ಟು ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಿದ್ದ ಆರೋಪಿ ಬಂಧನ

    ದೇಶದ ಮೊದಲ ಸ್ವಾಯತ್ತ ಮಾನವ ರಹಿತ ವಿಮಾನ ಹಾರಾಟ ಯಶಸ್ವಿ

    ಕೆ.ಎನ್.ರಾಜಣ್ಣನಿಗೆ ರಾಜಕೀಯ ಪುನರ್ಜನ್ಮ ಕೊಟ್ಟಿರೋದು ದೇವೇಗೌಡರು: ಜೆಡಿಎಸ್ ಜಿಲ್ಲಾಧ್ಯಕ್ಷ ಆಂಜಿನಪ್ಪ

    ದೇವೇಗೌಡರಿಗೆ ಈ ವಿಚಾರದಲ್ಲಿ ನೋವಾಗಿದ್ದರೆ ಅವರ ಬಳಿ ಕ್ಷಮೆ ಕೇಳುತ್ತೇನೆ: ಕೆ.ಎನ್.ರಾಜಣ್ಣ

    2 ಬಸ್ ಗಳ ಮಧ್ಯೆ ಭೀಕರ ಅಪಘಾತ: 40ಕ್ಕೂ ಹೆಚ್ಚು ಪ್ರಯಾಣಿಕರು ಆಸ್ಪತ್ರೆಗೆ ದಾಖಲು

    ನಿರಂತರ ಮಳೆ: ಕಾವೇರಿ ನೀರಿನ ಮಟ್ಟ ಗಣನೀಯ ಏರಿಕೆ

    ಸರಕಾರಿ ಕಛೇರಿಗೆ ನುಗ್ಗಿ ಅಧಿಕಾರಿಗಳಿಗೆ ಕಿರುಕುಳ ಆರೋಪ ಕೆ.ಆರ್ ಪಕ್ಷದ ಕಾರ್ಯಕರ್ತರ ವಿರುದ್ಧ ಆಕ್ರೋಶ

    ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುತ್ತೇವೆ: ನೂತನ ಎಸ್ಪಿ ಖಡಕ್ ಎಚ್ಚರಿಕೆ

    ಪ್ರತ್ಯೇಕ ಪಾಲಿಕೆ ಹೋರಾಟದ ಅಹವಾಲು ಸ್ವೀಕಾರ: ವರದಿ ಸಲ್ಲಿಸುವ ಭರವಸೆ ನೀಡಿದ ಮೇಯರ್

    ಪ್ರತಿ ವಾರ್ಡ್ ಅಭಿವೃದ್ಧಿಗೆ ತಲಾ 50 ಲಕ್ಷ ಅನುದಾನ: ಮೇಯರ್ ಮೊದಲ ಭಾಷಣದಲ್ಲಿಯೇ ನಿರ್ಧಾರ

    ರಾಯಚೂರಿಗೆ ಎಮ್ಸ್ ಸಂಸ್ಥೆಗೆ ಒತ್ತಾಯಿಸಿ ರಕ್ತ ಸಹಿ ಚಳುವಳಿ ಆರಂಭ..

    ಆರು ತಿಂಗಳಿನಿಂದ ಕಾಣೆಯಾಗಿದ್ದ ಚಿರತೆ ಮತ್ತೆ ಪ್ರತ್ಯಕ್ಷ : ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ

    ಬಿಜೆಪಿ ನಗರ ಘಟಕದಿಂದ ರಕ್ತದಾನ ಶಿಬಿರ

    ಯಾವುದೇ ಹುದ್ದೆ ಹಾಗೂ ಜವಾಬ್ದಾರಿ ಕೊಟ್ಟರೂ‌ ನಾನು ನಿಭಾಯಿಸಲು ಸಿದ್ದ: ಮಾಜಿ ಸಭಾಪತಿ ಬಸವರಾಜ್ ಹೊರಟ್ಟಿ…

    https://www.youtube.com/watch?v=8HqvcflixgA&t=53s
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ಕೃಷಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.