Kolara: ಮನೆ ಮನೆಯಲ್ಲಿ ಕನ್ನಡ ಸಂಭ್ರಮ, ಶಿಕ್ಷಕರಿಗೆ ಸನ್ಮಾನ ಸಮಾರಂಭ!

ಕೋಲಾರ: ತಾಲ್ಲೂಕು ಮಟ್ಟದ ಚುಟುಕು ಸಾಹಿತ್ಯ ಪರಿಷತ್ತಿನ ಸಮ್ಮೇಳವನ್ನು ನಡೆಸಲು ಸಂಪೂರ್ಣ ಸಹಕಾರವನ್ನು ನೀಡಲಾಗುತ್ತದೆ ಎಂದು ವಾರಿಧಿ ಗ್ರೂಪ್ಸ್ ಅಧ್ಯಕ್ಷ ವಾರಿಧಿ‌ ಎಂ.ಎಸ್. ಮಂಜುನಾಥ್ ರೆಡ್ಡಿ ಭರವಸೆ ನೀಡಿದರು. ನಗರದ ಟೀಚರ್ಸ್ ಕಾಲೋನಿಯ ಶಿಕ್ಷಕಿ‌ ಶ್ವೇತ ಅವರ ನಿವಾಸದಲ್ಲಿ ಚುಸಾಪ ವತಿಯಿಂದ ಹಮ್ಮಿಕೊಂಡ ಮನೆ ಮನೆಯಲ್ಲಿ ಕನ್ನಡ ಸಂಭ್ರಮ ಹಾಗೂ ವಿವಿಧ ಪ್ರಶಸ್ತಿಗಳನ್ನು ಪಡೆದ ಶಿಕ್ಷಕರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಗೌರವಯುತವಾಗಿ ಸಿದ್ದರಾಮಯ್ಯ ರಾಜೀನಾಮೆ ಕೊಡಲಿ: ಯತ್ನಾಳ್! ಸಾಹಿತ್ಯದಲ್ಲಿ ಚುಟುಕು ಕೂಡ ತನ್ನದೆ ಆದ … Continue reading Kolara: ಮನೆ ಮನೆಯಲ್ಲಿ ಕನ್ನಡ ಸಂಭ್ರಮ, ಶಿಕ್ಷಕರಿಗೆ ಸನ್ಮಾನ ಸಮಾರಂಭ!