ಕೋಲಾರ: ಸರಣಿ ಅಪಘಾತ.. ತಪ್ಪಿದ ಅನಾಹುತ….!

ಕೋಲಾರ‌:- ತಹಶೀಲ್ದಾರ್ ಕಾರು,ಖಾಸಗಿ ಬಸ್ ಹಾಗೂ ದ್ವಿಚಕ್ರ ವಾಹನ ನಡುವೆ ಅಪಘಾತ ಸಂಭವಿಸಿದ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಚೆಲ್ದಿಗಾನಹಳ್ಳಿ ಗ್ರಾಮದ ಬಳಿ ಜರುಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. Breaking News: ನಾನು ಯಾವ ಪಕ್ಷದವನೂ ಅಲ್ಲ -ನಟ ಪ್ರಕಾಶ ರೈ..! ಶ್ರೀನಿವಾಸಪುರ ತಹಶೀಲ್ದಾರ್ ಸುಧೀಂದ್ರ ರವರು ಇದ್ದ ಕಾರು ಎನ್ನಲಾಗಿದ್ದು, ಅಪಘಾತದಲ್ಲಿ ತಹಶೀಲ್ದಾರ್ ಕಾರು ಟೈಯಲ್ ಬ್ಲಾಸ್ಟ್ ಆಗಿ ಕಾರು ಸ್ವಲ್ಪಮಟ್ಟಿಗೆ ಜಕಂ ಆಗಿದೆ. ದ್ವಿಚಕ್ರ ವಾಹನ ಸವಾರನಿಗೆ ಸಣ್ಣ ಪುಟ್ಟ … Continue reading ಕೋಲಾರ: ಸರಣಿ ಅಪಘಾತ.. ತಪ್ಪಿದ ಅನಾಹುತ….!