ಕೋಲಾರ: NDA ಅಭ್ಯರ್ಥಿಗೆ ಬೆಂಬಲ ಸೂಚಿಸಿದ ಬಂಡಾಯ ಬಿಜೆಪಿ ನಾಯಕ !

ಕೋಲಾರ:- ಜಿಲ್ಲೆಯಲ್ಲಿ ಮತ್ತೊರ್ವ ಬಿಜೆಪಿ ಭಂಡಾಯ ನಾಯಕ ಎನ್ ಡಿ ಎ ಅಭ್ಯರ್ಥಿಗೆ ಬೆಂಬಲ ಸೂಚಿಸಿದ್ದಾರೆ‌. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾಲೂರು ಕ್ಷೇತ್ರದ ರೀತಿಯಲ್ಲಿ ಕೆಜಿಎಫ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೂ ಸಹ ಭಂಡಾಯ ಬಿಸಿ ತಗುಲಿತ್ತು. ಬಿಜೆಪಿಯಲ್ಲಿ ಟಿಕೆಟ್ ಗಾಗಿ ಅಶ್ಚಿನಿ ಸಂಪಂಗಿ ಮತ್ತು ಮೋಹನ್ ಕೃಷ್ಣ ನಡುವೆ ಪೈಪೋಟಿ ಏರ್ಪಟ್ಟಿತು. PM ಮೋದಿ ಅವರಿಗೆ ಎಲ್ಲ ರೀತಿಯಲ್ಲಿ ಹಿನ್ನಡೆ ಮಾಡಬೇಕು ಎಂಬ ಷಡ್ಯಂತ್ರ ಇದೆ- ಜೋಶಿ ಟಿಕೇಟ್ ಮಾಜಿ ಶಾಸಕ ವೈ ಸಂಪಂಗಿ ಪುತ್ರಿ … Continue reading ಕೋಲಾರ: NDA ಅಭ್ಯರ್ಥಿಗೆ ಬೆಂಬಲ ಸೂಚಿಸಿದ ಬಂಡಾಯ ಬಿಜೆಪಿ ನಾಯಕ !