ಕೋಲಾರ: ಮಳೆ ಅವಾಂತರ.. ಹಲವು ಬಡಾವಣೆಗಳಿಗೆ ನುಗ್ಗಿದ ನೀರು!

ಕೋಲಾರ:- ಜಿಲ್ಲೆಯ ಶ್ರೀನಿವಾಸಪುರ ದಲ್ಲಿ‌ ಮಳೆ‌ ಸಾಕಷ್ಟು ಅವಾಂತರ ಕ್ಕೆ ಕಾರಣವಾಗಿದೆ. ಪಟ್ಟಣದ ಚಿಂತಾಮಣಿ ರಸ್ತೆಯಲ್ಲಿ ಇರುವ ರೈಲ್ವೆ ಅಂಡರ್ ಪಾಸ್‌ನಲ್ಲಿ ನೀರು ತುಂಬಿ ನಿಂತ ಪರಿಣಾಮ ಪ್ರತಿ ಸಾರಿ ಸಾರ್ವಜನಿಕರು ಪ್ರಯಾಸ ಪಡುವಂತಾಗಿದೆ. ವಿದೇಶದಿಂದ ಅಕ್ರಮ ಚಿನ್ನ ಸಾಗಾಟ… ಕೆಂಪೇಗೌಡ ಏರ್ಪೋರ್ಟ್ ನಲ್ಲಿ 06 ಕೋಟಿ ಮೌಲ್ಯದ ಚಿನ್ನ ಸೀಜ್! ಶಾಲಾ ಮಕ್ಕಳು ಮನೆಗಳಿಗೆ ತೆರಳುವುದಕ್ಕೆ ಪ್ರಯಾಸದಿಂದ ತೆರಳಿದರು ಇನ್ನು ವಿಶ್ವಪ್ರಸಿದ್ಧ ಮಾವಿನ ಮಾರುಕಟ್ಟೆ ಗೆ ಹೋಗಲೂ ಸಹ ಇದೇ ರಸ್ತೆಯನ್ನು ಬಳಸಬೇಕು.ಹೀಗಾಗಿ ಮಾವಿನ ಹಣ್ಣು … Continue reading ಕೋಲಾರ: ಮಳೆ ಅವಾಂತರ.. ಹಲವು ಬಡಾವಣೆಗಳಿಗೆ ನುಗ್ಗಿದ ನೀರು!