ಕೋಲಾರ: ಹೆಜ್ಜೇನು ದಾಳಿ; ಓರ್ವ ಸಾವು!

ಕೋಲಾರ :ಕೋಲಾರದಲ್ಲಿ ಹೆಜ್ಜೇನು ದಾಳಿಗೆ ಓರ್ವ ವ್ಯಕ್ತಿ ಸಾವನ್ನಪ್ಪಿದ ಘಟನೆ ಜರುಗಿದೆ. ಮುಡಾ ಹಗರಣ: ಸಿದ್ದರಾಮಯ್ಯ ವಿರುದ್ಧ ಕೆಂಡಕಾರಿದ ಎಂಎಲ್ಸಿ ಕೆ.ಎಸ್. ನವೀನ್! ಕೋಲಾರ ತಾಲೂಕಿನ ಜಂಗಾಲಹಳ್ಳಿಯ ಸಮಾಧಿ ಬಳಿ ಪಿತೃಪಕ್ಷ ಪೂಜೆ ವೇಳೆ ದಾಳಿ ನಡೆದಿದೆ. ವೆಂಕಟಸ್ವಾಮಿ (60) ಹೆಜ್ಜೇನು ದಾಳಿ ಸಾವನ್ನಪ್ಪಿದ ವ್ಯಕ್ತಿ. ಒಂದೇ ಕುಟುಂಬದ ಆರು ಜನರ ಮೇಲೆ ಹೆಜ್ಜೇನು ದಾಳಿ ನಡೆದಿದೆ ಎನ್ನಲಾಗಿದೆ. ಶಾಮಣ್ಣ,ಸುಂದರ್ ರಾಜ್, ಕಾರ್ತಿಕ್, ಶ್ರೀನಿವಾಸ್, ವೆಂಕಟಗಿರಿಯಪ್ಪ ಗೆ ಗಾಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗಾಯಾಳುಗಳನ್ನು ಕೋಲಾರ ಜಿಲ್ಲಾಸ್ಪತ್ರೆಗೆ … Continue reading ಕೋಲಾರ: ಹೆಜ್ಜೇನು ದಾಳಿ; ಓರ್ವ ಸಾವು!