ಕೋಲಾರ ಅಭ್ಯರ್ಥಿ ಕೆ.ವಿ. ಗೌತಮ್‌ : ಉಭಯ ಬಣಗಳಿಗೆ ಸ್ಪಷ್ಟ ಎಚ್ಚರಿಕೆ ನೀಡಿದ ಡಿಸಿಎಂ

ಬೆಂಗಳೂರು: ಕೋಲಾರ ಟಿಕೆಟ್‌ ಫೈಟ್‌ ಗೆ ತೆರೆ ಎಳೆದ ಕಂಗ್ರೆಸ್‌ ಹೈ ಕಮಾಂಡ್   ಕೋಲಾರ ಅಭ್ಯರ್ಥಿಯಾಗಿ ಕೆ.ವಿ ಗೌತಮ್‌ ಅವರನ್ನ  ಘೋಷಣೆ ಮಾಡಿದೆ. ಆ ನಂತರ  ಉಭಯ ಬಣಗಳಿಗೂ ಸ್ಪಷ್ಟ ಎಚ್ಚರಿಕೆ ನೀಡಿದ ಡಿಸಿಎಂ ಡಿ.ಕೆ ಶಿವಕುಮಾರ್ ನಗರದಲ್ಲಿ ಮಾತನಾಡಿದ ಅವರು,   ಮುನಿಯಪ್ಪ, ರಮೇಶ್ ಕುಮಾರ್ ಜೊತೆ ಮಾತನ್ನಾಡಿದ್ದೇನೆ ಅವರವರ ಅಭಿಪ್ರಾಯಯನ್ನ ಹೇಳಿದ್ದಾರೆ ಎರಡೂ  ಬಣಗಳಿಗೂ ಟಿಕೆಟ್ ಕೊಟ್ಟಿಲ್ಲ ಗುಂಪು ರಾಜಕಾರಣ ನಮ್ಮಲ್ಲಿ ಇಲ್ಲ ಯಾರೇ ಆದರೂ ಲಕ್ಷ್ಮಣ ರೇಖೆ ದಾಟಲು ಸಾಧ್ಯವಿಲ್ಲ ಸೀಟು ಗೆಲ್ಲೋದು ಬಿಡೋದು … Continue reading ಕೋಲಾರ ಅಭ್ಯರ್ಥಿ ಕೆ.ವಿ. ಗೌತಮ್‌ : ಉಭಯ ಬಣಗಳಿಗೆ ಸ್ಪಷ್ಟ ಎಚ್ಚರಿಕೆ ನೀಡಿದ ಡಿಸಿಎಂ