ಕ್ರೋಧಿ ನಾಮ ಸಂವತ್ಸರದ ಆಘಾತಕಾರಿ ಭವಿಷ್ಯ ನುಡಿದ ಕೋಡಿಶ್ರೀ.. ಏನದು ಗೊತ್ತಾ!?
ಧಾರವಾಡ:– ಕ್ರೋಧಿ ನಾಮ ಸಂವತ್ಸರದ ಆಘಾತಕಾರಿ ಭವಿಷ್ಯವನ್ನು ಕೋಡಿಶ್ರೀ ಹೇಳಿದ್ದಾರೆ. ನೀವು ಬೆಲ್ಲದ ಟೀ ಕುಡಿಯುತ್ತಿದ್ದೀರಾ!?.. ಈ ಸುದ್ದಿ ಮಿಸ್ ಮಾಡ್ದೆ ನೋಡಿ! ಈಗ ಕ್ರೋಧಿ ನಾಮ ಸಂವತ್ಸರ ನಡೆಯುತ್ತಿದೆ. ಈ ಸಂವತ್ಸರದಲ್ಲಿ ಒಳಿತಿಗಿಂತ ಕೆಡಕು ಹೆಚ್ಚು ಎನ್ನಬಹುದು. ಭೂಮಿ, ಅಗ್ನಿ, ಆಕಾಶ, ವಾಯು, ಜಲ ಐದರಿಂದಲೂ ತೊಂದರೆ ಇದೆ. ಭೂ ಕುಸಿತ, ಜಲಪ್ರಳಯ ಲಕ್ಷಣ ಇದೆ. ಗಾಳಿಯಿಂದಲೂ ತೊಂದರೆ ಆಗಲಿದೆ. ಆಕಾಶ ತತ್ವ ಆಗಲಿದೆ. ಆ ಆಕಾಶ ತತ್ವ ಏನು ಅನ್ನೋದನ್ನು ಶ್ರಾವಣದಲ್ಲಿ ಹೇಳುವೆ ಎಂದರು. … Continue reading ಕ್ರೋಧಿ ನಾಮ ಸಂವತ್ಸರದ ಆಘಾತಕಾರಿ ಭವಿಷ್ಯ ನುಡಿದ ಕೋಡಿಶ್ರೀ.. ಏನದು ಗೊತ್ತಾ!?
Copy and paste this URL into your WordPress site to embed
Copy and paste this code into your site to embed