Facebook Twitter Instagram YouTube
    ಕನ್ನಡ     English     తెలుగు
    Tuesday, July 5
    Facebook Twitter Instagram YouTube
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    ಕನ್ನಡ     English     తెలుగు
    Facebook Twitter Instagram YouTube
    Home»ಬೆಂಗಳೂರು»ನಂದಿನಿ ಹಾಲಿನ ಪ್ಯಾಕ್ ಮೇಲೆ ‘’ ಪುನೀತ್’’ ಫೋಟೋ: ಇದು ಫೇಕ್ ಎಂದ KMF ಅಧಿಕಾರಿಗಳು

    ನಂದಿನಿ ಹಾಲಿನ ಪ್ಯಾಕ್ ಮೇಲೆ ‘’ ಪುನೀತ್’’ ಫೋಟೋ: ಇದು ಫೇಕ್ ಎಂದ KMF ಅಧಿಕಾರಿಗಳು

    ain userBy ain user
    Share
    Facebook Twitter LinkedIn Pinterest Email

    ದೊಡ್ಮನೆ ಹುಡುಗ ಪುನೀತ್ ರಾಜ್ ಕುಮಾರ್ ಅಕಸ್ಮಿಕವಾಗಿ ಅಗಲಿ ಹೋಗುತ್ತಿದ್ದಂತೆ ರಾಜ್ಯದಾದ್ಯಂತ ಇರುವ ಲಕ್ಷಾಂತರ ಅಭಿಮಾನಿ ಗಳು ನೊರೆಂಟು ರೀತಿಯಲ್ಲಿ ಅಗಲಿದ ಅಪ್ಪುಗೆ ನಮನ ಸೂಚಿಸಿದರು. ರಸ್ತೆ,ಗ್ರಂಥಾಲಯ, ಉದ್ಯಾನವನ, ಮೆಲ್ಸೇತುವೆ, ಮರ, ಗಿಡ, ಮಕ್ಕಳಿಗೂ ಅಪ್ಪು ಹೆಸರು ಇಟ್ಟು ಗೌರವ ಸಲ್ಲಿಸಿದರು. ಈ‌ ಮಧ್ಯೆ ಕಳೆದ ಮೂರು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ್ದು ಪುನೀತ್ ಪೋಟೋ ಇರುವ ನಂದಿನಿ ಹಾಲಿನ ಪ್ಯಾಕ್ ಪೋಟೋ.‌ ರಾಜ್ಯದ ಪ್ರತಿಷ್ಟಿತ ಹಾಲು ಉತ್ಪಾದಕ ಹಾಗೂ ಮಾರಾಟ ಸಂಸ್ಥೆ,

    ಕೆಎಮ್ ಎಫ್ ಪುನೀತ್ ರಾಜ್ ಕುಮಾರ್ ಗೆ ಗೌರವ ಸಲ್ಲಿಸಲು ಹಾಲಿನ ಪ್ಯಾಕ್ ಮೇಲೆ ಪುನೀತ್ ಪೋಟೋ ಹಾಕಲು‌ ನಿರ್ಧರಿಸಿದೆ ಎಂಬ ಸುದ್ದಿಗಳು ಹರಿದಾಡಿದವು.ಅಷ್ಟೇ ಅಲ್ಲ ಪುನೀತ್ ಪೋಟೋವನ್ನು ಹಾಲಿನ ಪ್ಯಾಕೇಟ್ ಮೇಲೆ ಹಾಕಿದ್ದಾರೆ ಎಂಬ ಸಂಗತಿಯನ್ನು ಇಟ್ಟುಕೊಂಡು ಕೆಎಮ್ ಎಫ್ ಗೆ ಅಭಿನಂದನೆಗಳ ಸುರಿಮಳೆಯೂ ಹರಿದು ಬಂದಿತ್ತು. ಆದರೆ ಇದರ ಸತ್ಯ ಪರಿಶೀಲನೆ ಹೊರಟಾಗ ಇಲ್ಲೊಂದು ಸಂಗತಿ ಬಯಲಾಗಿದ್ದು,  ಕೆಎಂಎಫ್ ಹಾಲಿನ ಪ್ಯಾಕ್ ಮೇಲೆ ಪುನೀತ್ ರಾಜ್ ಕುಮಾರ್ ಪೋಟೋ ಹಾಕಿಲ್ಲ ಹಾಗೂ ಪೋಟೋ ಹಾಕುವ ಯಾವುದೇ ಪ್ರಸ್ತಾಪವೂ ಇಲ್ಲ ಎಂಬ ಸಂಗತಿಯನ್ನು ಕೆಎಂಎಫ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

    Demo

    ಅಲ್ಲದೇ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಹಾಲಿನ ಪ್ಯಾಕೇಟ್ ಮೇಲಿನ ಪುನೀತ್ ರಾಜ್ ಕುಮಾರ್ ಪೋಟೋ ವಿಚಾರ ನಮಗೆ ಗೊತ್ತಿಲ್ಲ. ನಾವು ಅಧಿಕೃತವಾಗಿ ಅಂತಹ ಯಾವುದೇ ತೀರ್ಮಾನ, ಅದೇಶ ಹೊರಡಿಸಿಲ್ಲ ಎಂದಿದ್ದಾರೆ. ಅಲ್ಲದೇ ಪುನೀತ್ ಬಗ್ಗೆ ಮಾತನಾಡಿ ರುವ ಕೆಎಮ್ ಎಫ್ ಅಧಿಕಾರಿಗಳು ಪುನೀತ್ ರಾಜ್ ಕುಮಾರ್ ಸದಾ ನಮ್ಮನ್ನು ಬೆಂಬಲಿಸಿದ್ದರು. 11 ವರ್ಷಗಳ ಕಾಲ ಗೌರವಧನ ಪಡೆಯದೇ ಕೆಎಮ್ ಎಫ್ ರಾಯಭಾರಿಯಾಗಿ ಕೆಲಸ ಮಾಡಿದ್ದರು ಎಂದು ಗೌರವ ಪೂರ್ವಕವಾಗಿ ನೆನಪಿಸಿಕೊಂಡಿದ್ದಾರೆ.

     

    Related

    Share. Facebook Twitter LinkedIn Email WhatsApp

    Related Posts

    ಅತ್ಯುತ್ತಮ ವಾಸಯೋಗ್ಯ ಸ್ಥಳ ಎಂಬ ಹೆಗ್ಗಳಿಕೆಯಿಂದ ಕೆಳಗಿಳಿದ ಬೆಂಗಳೂರು: ರಾಜಧಾನಿಗೆ ಎಷ್ಟನೇ ಸ್ಥಾನ ಗೊತ್ತಾ?

    ಸರಕು ಸಾಗಣೆ ಲಾರಿ ಡಿವೈಡರ್ ಗೆ ಡಿಕ್ಕಿ: ಪ್ರಾಣಾಪಾಯದಿಂದ ಪಾರು

    Suspend..ಡಿಸಿ ಮಂಜುನಾಥ್ ಅಮಾನತು ಶಿಕ್ಷೆ; 14 ದಿನಗಳ ನ್ಯಾಯಾಂಗ ಬಂಧನ

    ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಬಹು ಮುಖ್ಯಮಾಹಿತಿ ನೀಡಿದ ಸಚಿವ ಡಾ. ಅಶ್ವತ್ಥನಾರಾಯಣ

    ರಾಜಧಾನಿ ಬೆಂಗಳೂರಲ್ಲಿ ನಿನ್ನೆ 696 ಮಂದಿಗೆ ಕೋವಿಡ್ ಸೋಂಕು.!

    ರಾಜ್ಯ ಸರ್ಕಾರದಿಂದ ವಸತಿ ಶಾಲೆ ವಿದ್ಯಾರ್ಥಿಗಳಿಗೆ ಭರ್ಜರಿ ಸಿಹಿ ಸುದ್ದಿ..!

    ACB ದಾಳಿ; ಶಾಸಕ ಜಮೀರ್ ಅಹ್ಮದ್ ಗೆ ಮುಳುವಾಯ್ತಾ ಭವ್ಯ ಬಂಗಲೆ..?

    ಜು.11ರಿಂದ ಪದವಿ ಕಾಲೇಜುಗಳಿಗೆ ಆನ್ ಲೈನ್ ಅರ್ಜಿ ಸಲ್ಲಿಕೆ: ಅಶ್ವಥ್ ನಾರಾಯಣ್

    ನಾನಿರುವವರೆಗೂ ಈದ್ಗಾ ಆಟದ ಮೈದಾನವಾಗಿಯೇ ಇರುತ್ತೆ, ಇದನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ: ಜಮೀರ್ ಅಹಮ್ಮದ್

    ಚಾಮರಾಜಪೇಟೆಯ  ಶಾಸಕ ಜಮೀರ್‌ ಅಹಮದ್‌ ಮನೆ ಮೇಲೆ ಎಸಿಬಿ ದಾಳಿ

    ಎಚ್ಚರ.. ನೀವು ಆನ್ ಲೈನ್ ನಲ್ಲಿ ಕರೆಂಟ್ ಬಿಲ್ ಪೇ ಮಾಡ್ತಿರಾ..? ಹಾಗಿದ್ರೆ ಈ ಸ್ಟೋರಿ ನೋಡಿ

    IAS, IPS ಅಧಿಕಾರಿಗಳ ಬಂಧನ: ಇಡೀ ವ್ಯವಸ್ಥೆ ಸ್ವಚ್ಛಗೊಳಿಸಲು ಬದ್ಧ ಎಂದ ಸಿಎಂ

    ಉದ್ಯೋಗಾಂಕ್ಷಿಗಳಿಗೆ ಭರ್ಜರಿ ಸಿಹಿ ಸುದ್ದಿ: ಶೀಘ್ರವೇ BBMPಯಿಂದ 1032 ಹುದ್ದೆಗಳ ಭರ್ತಿ

    ಬನಶಂಕರಿ ದೇಗುಲದಲ್ಲಿ ಆಂತರಿಕ ಕಲಹ: ಮುಜರಾಯಿ ಆಯುಕ್ತರಿಗೆ ಅರ್ಚಕರ ವಿರುದ್ಧವೇ ದೂರು

    ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಮತ್ತೊಂದು ಹಗರಣ: BDAಗೆ ನೂರು ಕೋಟಿ ನಷ್ಟ – ಅಧಿಕಾರಿಗಳ ವಿರುದ್ಧ FIR

    ಬೆಂಗಳೂರು: ಯುವ ನಟನ ದಾರುಣ ಅಂತ್ಯ!

    ಫಲಾನುಭವಿಗಳಿಗೆ “ಸಂಧ್ಯಾ ಸುರಕ್ಷಾ ಯೋಜನೆ’’ ಅಡಿ ಪಿಂಚಣಿ ಬಾಂಡ್ ವಿತರಣೆ

    ಹರ್ಷ ಕೊಲೆ ಪ್ರಕರಣ ಆರೋಪಿಗಳಿಗೆ ಜೈಲಿನಲ್ಲಿ ರಾಜಾತಿಥ್ಯ..! ಜೈಲಿನಿಂದಲೇ ಹಂತಕರು tiktok

    PSI Recruitment scam…ಅಮೃತ್ ಪೌಲ್ ಅರೆಸ್ಟ್: ಸಿಎಂ ಬೊಮ್ಮಾಯಿ ಹೇಳಿದ್ದೇನು..?

    ಮತ್ತೊಂದು Big News.. ಬೆಂಗಳೂರು DC ಆಗಿದ್ದ ಮಂಜುನಾಥ್ Arrest

    PSI Recruitment scam.. ADGP ಅಮೃತ್ ಪೌಲ್ ಸಿಐಡಿ ಕಸ್ಟಡಿಗೆ

    ADGP ಅಮೃತ್ ಪೌಲ್ Arrest ಹಿನ್ನೆಲೆ: ಮತ್ತಷ್ಟು IPS ಅಧಿಕಾರಿಗಳಿಗೆ ಶುರುವಾಯ್ತು ನಡುಕ

    VIDEO.. ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ADGP ಅರೆಸ್ಟ್..! ಅಮೃತ್ ಪೌಲ್ ಆಫೀಸ್ ನಲ್ಲೇ OMR ಶೀಟ್ ತಿದ್ದುಪಡಿ

    ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ವಂಚನೆ: ಏಳು ಮಂದಿಯಿಂದ 1.53 ಕೋಟಿ ರು.ಪಡೆದು ವಂಚನೆ

    Big Breaking.. ಬೆಂಗಳೂರಿನಲ್ಲಿ IPS ಅಧಿಕಾರಿ ಅಮೃತ್ ಪೌಲ್ ಬಂಧನ: PSI ಅಕ್ರಮ ನೇಮಕ ರೂವಾರಿ ಇವರೆ.?

    ಡೇ ವಾಚಿಂಗ್ ನೈಟ್ ಸ್ಟಿರಿಯೊ ಕ್ಯಾಚಿಂಗ್: ಇಬ್ಬರು ಖತರ್ನಾಕ್ ಆರೋಪಿಗಳು ಅರೆಸ್ಟ್

    ಸಿದ್ದರಾಮಯ್ಯನ ಎರಡನೇ ಮದುವೆ ಬಗ್ಗೆ ಮಾತನಾಡಿದ ಗೆಳೆಯ ಸಿ.ಎಂ.ಇಬ್ರಾಹಿಂ

    ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ UKGಯಿಂದ PUC ತನಕ ಉಚಿತ ಶಿಕ್ಷಣ: ಎಚ್ ಡಿ ಕುಮಾರಸ್ವಾಮಿ ಘೋಷಣೆ

    ಶಿಕ್ಷಕರಿಂದ ಮಕ್ಕಳಿಗೆ ಟಾರ್ಚರ್ ಶುರು: ನೋಟ್ ಬುಕ್ ತಂದಿಲ್ಲ ಎಂದಿದ್ದಕ್ಕೆ ವಿಧ್ಯಾರ್ಥಿ ಮೇಲೆ ಹಲ್ಲೆ

    ರಾಜಣ್ಣನ ಹೇಳಿಕೆ ನೀಚ ಮತ್ತು ತುಚ್ಛ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿ: ಪರಿಷತ್ ಸದಸ್ಯ ಟಿಎ ಶರವಣ

    ಬೆಂಗಳೂರಿನಲ್ಲಿ ಹೆಣ್ಣುಮಕ್ಕಳು ಎಷ್ಟು ಸೇಫ್..? ಕಲಿಯಲು ಬರುವ ಹೆಣ್ಣುಮಕ್ಕಳಿಗೆ ನಿಜಕ್ಕೂ ರಕ್ಷಣೆ ಸಿಗ್ತಿದ್ಯಾ…? ಈ ಸ್ಟೋರಿ ನೋಡಿ

    ಬೆಂಗಳೂರಿನಲ್ಲಿ ಮತ್ತೆ ಹೆಚ್ಚಾಯ್ತು ವ್ಹೀಲಿಂಗ್ ಪುಂಡರ ಹಾವಳಿ..! ವಿಡಿಯೋ ನೋಡಿ

    ಎಎಪಿಯ ಜನಸಂಪರ್ಕ ಹಾಗೂ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಮುಖ್ಯಮಂತ್ರಿ ಚಂದ್ರು ನೇಮಕ

    ಈದ್ಗಾ ಮೈದಾನ ವಿವಾದ: ಚಾಮರಾಜಪೇಟೆ ಬಂದ್ ಗೆ ಬೆಂಬಲ ನೀಡಲು ಮುಸ್ಲಿಂ ವ್ಯಾಪಾರಿಗಳ ನಿರಾಕರಣೆ

    ಬಾಗಲಕೋಟೆ: ಮಾನವೀಯತೆ ಮೆರೆದ ಆಟೋ ರಿಕ್ಷಾ ಚಾಲಕ

    ದೇಶವ್ಯಾಪಿ ವಿಸ್ತರಿಸಿದ ಮುಂಗಾರು ಮಳೆ: ವಾಡಿಕೆಗಿಂತ ಶೇ. 20ರಷ್ಟು ಮಳೆ ಕಡಿಮೆ

    BREAKING.. ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿ ಭಾರಿ ಅಗ್ನಿ ಅವಘಡ: ಬೈಕ್ ಗ್ಯಾರೆಜ್ ಸುಟ್ಟು ಭಸ್ಮ

    ಅಗ್ನಿಪಥ್ ಯೋಜನೆ ಜಾರಿ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ

    ವಿದ್ಯಾರ್ಥಿಗಳನ್ನು ದೇಶದ ಆಸ್ತಿಯಾಗಿ ರೂಪಿಸಿ: ಶಿಕ್ಷಕರಿಗೆ ಸಚಿವ ಕೆ.ಗೋಪಾಲಯ್ಯ ಕರೆ

    ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ 746 ಮಂದಿಗೆ ಕೋವಿಡ್ ಸೋಂಕು..!

    https://www.youtube.com/watch?v=8HqvcflixgA&t=53s
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ಕೃಷಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.