ಕಿತ್ತೂರು ಚನ್ನಮ್ಮ, ಅಷ್ಫಖುಲ್ಲಾಖಾನ ರವರ ಜಯಂತೋತ್ಸವ ಆಚರಣೆ!

ಬಾಗಲಕೋಟೆ :- ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಹೂಸೂರ ನಗರದಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ವೀರರಾಣಿಕಿತ್ತೂರುಚನ್ನಮ್ಮ ಹಾಗೂ ಅಷ್ಫಖುಲ್ಲಾಖಾನ ರವರ ಜಯಂತೋತ್ಸವನ್ನು ಹಿಂದು-ಮುಸ್ಲಿಂ ಬಾಂಧವರಿಂದ ಆಚರಿಸಿದರು, ಉಪಚುನಾವಣೆ: ಮುಸ್ಲಿಂ ವ್ಯಕ್ತಿಗೆ ಶಿಗ್ಗಾಂವಿ ಟಿಕೆಟ್‌ ನೀಡಿದ ಕಾಂಗ್ರೆಸ್‌! ಅವರ ಇಬ್ಬರ ಭಾವಚಿತ್ರಕ್ಕೆ ವಿಶೇಷ ಪೂಜೆ, ಗೌರವ ನಮನ ಸಲ್ಲಿಸುವ ಮೂಲಕ ಬುಧವಾರ ಸಂಜೆ ಶಿರಾಜಸಾಬ ಮುರಾದಸಾಬ ದರ್ಗಾ ಬಳಿ ವಿಜೃಂಭನೆಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಶಂಕರಾನಂದ ಮಠದ ಶ್ರೀ ಪ್ರಮಾನಂದ ಶ್ರೀಗಳು ಮಾತನಾಡಿ ವೀರರಾಣಿ ಕಿತ್ತೂರು ಚೆನ್ನಮ್ಮ ಒಬ್ಬ ಮಹಿಳೆ … Continue reading ಕಿತ್ತೂರು ಚನ್ನಮ್ಮ, ಅಷ್ಫಖುಲ್ಲಾಖಾನ ರವರ ಜಯಂತೋತ್ಸವ ಆಚರಣೆ!