ಕಿತ್ತೂರು ಉತ್ಸವ: ವಿಜಯ ಜ್ಯೋತಿ ಯಾತ್ರೆಗೆ ಸಚಿವ HK ಪಾಟೀಲ್ ಚಾಲನೆ!

ಗದಗ: ಕಿತ್ತೂರು ಉತ್ಸವದ ಹಿನ್ನೆಲೆ ರಾಜ್ಯಾಂಧ್ಯಂತ ಹಮ್ಮಿಕೊಂಡಿರುವ ವಿಜಯ ಜ್ಯೋತಿ ಯಾತ್ರೆಗೆ ಗದಗ ನಗರದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಸಚಿವ ಡಾ. ಎಚ್.ಕೆ. ಪಾಟೀಲ್ ಅವರು ಸ್ವಾಗತಿಸಿ ರಥದಲ್ಲಿದ್ದ ರಾಣಿ ಚೆನ್ನಮ್ಮ ಪುತ್ಥಳಿಗೆ ಪುಷ್ಪಹಾರ ಅರ್ಪಿಸಿ ಪೂಜೆ ಸಲ್ಲಿಸಿ ಹಸಿರು ನಿಶಾನೆ ತೋರುವ ಮೂಲಕ ಜ್ಯೋತಿ ಯಾತ್ರೆಗೆ ಚಾಲನೆ ನೀಡಿದರು. ಬಾಲರಾಮನ ದರ್ಶನ ಪಡೆಯಲು ಸೈಕಲ್ ನಲ್ಲಿ ಅಯೋಧ್ಯೆಗೆ ಹೊರಟ ಕರ್ನಾಟಕದ ಯುವಕರು! ಇದೇ ಸಂದರ್ಭದಲ್ಲಿ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಬೆಳೆದು ನಿಂತ ಕಸ ಹಾಗೂ … Continue reading ಕಿತ್ತೂರು ಉತ್ಸವ: ವಿಜಯ ಜ್ಯೋತಿ ಯಾತ್ರೆಗೆ ಸಚಿವ HK ಪಾಟೀಲ್ ಚಾಲನೆ!