ಹೋಳಿ ಹಬ್ಬದಂದು ನಡೆದ ಪಾರ್ಟಿ ವೇಳೆ ಕಿರಿಕ್: ಓರ್ವನಿಗೆ ಚಾಕು ಇರಿತ!

ಬೆಳಗಾವಿ:- ಹೋಳಿ ಹಬ್ಬ ಹಿನ್ನೆಲೆ ಜಮೀನಿನಲ್ಲಿ ಪಾರ್ಟಿ ಮಾಡ್ತಿದ್ದ ಎರಡು ಗ್ಯಾಂಗ್ ನಡುವೆ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ನಡೆದು, ಓರ್ವನಿಗೆ ಚಾಕು ಇರಿದಿರುವ ಘಟನೆ ಬೆಳಗಾವಿ ತಾಲೂಕಿನ ಯಳ್ಳೂರ ಗ್ರಾಮದ ಹೊರ ವಲಯದಲ್ಲಿ ಜರುಗಿದೆ. ರಾಜ್ಯ ಸರ್ಕಾರಕ್ಕೆ ಖನಿಜ ನಿಗಮ 1402 ಕೋಟಿ ರೂ. ಬಂಪರ್‌ ಗಿಫ್ಟ್‌ ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನು ಯಳ್ಳೂರ ಗ್ರಾಮದ ಪ್ರಕಾಶ್ ಚತುರ್(51) ಎಂದು ಗುರುತಿಸಲಾಗಿದೆ. ಯುವಕರು, ೆಳಗಾವಿ ತಾಲೂಕಿನ ಯಳ್ಳೂರ ಗ್ರಾಮದ ಹೊರ ವಲಯದ ಜಮೀನಿನಲ್ಲಿ ಪಾರ್ಟಿ ಮಾಡ್ತಿದ್ದರು. ಈ ವೇಳೆ … Continue reading ಹೋಳಿ ಹಬ್ಬದಂದು ನಡೆದ ಪಾರ್ಟಿ ವೇಳೆ ಕಿರಿಕ್: ಓರ್ವನಿಗೆ ಚಾಕು ಇರಿತ!