Breaking: ಕಿಲ್ಲರ್ BMTC ಬಸ್ಸುಗಳಿಗೆ ಯುವಕ ಬಲಿ, ಮತ್ತೊಬ್ಬನಿಗೆ ಗಂಭೀರ ಗಾಯ!

ಆನೇಕಲ್:- ಕಿಲ್ಲರ್ ಬಿಎಂಟಿಸಿ ಬಸ್ಸುಗಳಿಗೆ ಯುವಕ ಬಲಿ ಆಗಿದ್ದು, ಮತ್ತೊಬ್ಬನಿಗೆ ಗಂಭೀರ ಗಾಯವಾದ ಘಟನೆ ಆನೇಕಲ್ ತಾಲ್ಲೂಕಿನ ಜಿಗಣಿ ಹಳೆ ಬಸ್ ನಿಲ್ದಾಣದ ಬಳಿ ಜರುಗಿದೆ. ಬೆಂಗಳೂರು ಹಾಗೂ ಗ್ರಾಮಾಂತರ ಸೇರಿ 18 ಪಂಚಾಯ್ತಿಗಳ ಮೇಲೆ ಲೋಕಾ ದಾಳಿ! ಬಿಎಂಟಿಸಿ ಎಲೆಕ್ಟ್ರಿಕಲ್ ಬಸ್ ಗಳು ಮುಂದೆ ಮತ್ತೆ ಹಿಂಬದಿಯಲ್ಲಿ ಬರುತ್ತಿದ್ದವು. ಮಧ್ಯದಲ್ಲಿ ಇದ್ದ ಬೈಕ್ ಗೆ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರನ ಮೇಲೆ ಬಸ್ ಹರಿದಿದೆ. ಬಸ್ ಹರಿದ ಪರಿಣಾಮ … Continue reading Breaking: ಕಿಲ್ಲರ್ BMTC ಬಸ್ಸುಗಳಿಗೆ ಯುವಕ ಬಲಿ, ಮತ್ತೊಬ್ಬನಿಗೆ ಗಂಭೀರ ಗಾಯ!