ಕಿಡ್ನ್ಯಾಪ್ ಕೇಸ್; ಎಸ್ ಐಟಿ ಅಧಿಕಾರಿಗಳ ಮೇಲೆ ರೇವಣ್ಣ ಗರಂ.. ನೀವ್ ಹೇಳಿದ್ದಕ್ಕೆಲ್ಲಾ ಸಹಿ ಹಾಕಲಾಗಲ್ಲ ಎಂದ ಮಾಜಿ ಸಚಿವ!

ಬೆಂಗಳೂರು:– ಮಾಜಿ ಸಚಿವ ಎಚ್ ಡಿ ರೇವಣ್ಣ ಎಸ್ ಐ ಟಿಯ ಸುಳಿಯಲ್ಲಿ ಸಿಲುಕಿದ್ದು, ವಿಚಾರಣೆ ಮೇಲೆ ವಿಚಾರಣೆ ಎದುರಿಸುವಂತಾಗಿದೆ. ಕಿಡ್ನ್ಯಾಪ್ ಕೇಸ್ ಸಂಬಂಧ ಎಸ್ ಐಟಿ ವಿಚಾರಣೆಗೆ ಗರಂ ಆಗಿದ್ದು, ಸತೀಶ್ ಬಾಬಣ್ಣನನ್ನ ಬಾಡಿ ವಾರೆಂಟ್ ಮೇಲೆ ಕರೆತಂದಿದ್ದಾರೆ. ಈ ಬಗ್ಗೆ ಇವತ್ತಿನ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.. ಸಿಲಿಕಾನ್ ಸಿಟಿಯಲ್ಲಿ ನಿಂತಿಲ್ಲ ಅಕ್ರಮ ಬೋರ್​ವೆಲ್ ಸದ್ದು.. ಒಂದುವರೆ ತಿಂಗಳಲ್ಲಿ ದಾಖಲಾದ ಪ್ರಕಣಗಳೆಷ್ಟು ಗೊತ್ತಾ..!? ಮಾಜಿ ಸಚಿವ ಎಚ್ ಡಿ ರೇವಣ್ಣ ಕಿಡ್ನ್ಯಾಪ್ ಕೇಸಲ್ಲಿ ಅರೆಸ್ಟ್ … Continue reading ಕಿಡ್ನ್ಯಾಪ್ ಕೇಸ್; ಎಸ್ ಐಟಿ ಅಧಿಕಾರಿಗಳ ಮೇಲೆ ರೇವಣ್ಣ ಗರಂ.. ನೀವ್ ಹೇಳಿದ್ದಕ್ಕೆಲ್ಲಾ ಸಹಿ ಹಾಕಲಾಗಲ್ಲ ಎಂದ ಮಾಜಿ ಸಚಿವ!