ರೇಣುಕಾಸ್ವಾಮಿ ಕೊಲೆ ಕೇಸ್: ಹೈದರಾಬಾದ್ CFSL ವರದಿಗಾಗಿ ಕಾಯುತ್ತಿರುವ ಖಾಕಿ ಟೀಮ್!

ಬೆಂಗಳೂರು:– ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಬಹುತೇಕ ಮುಕ್ತಾಯವಾಗಿದ್ದು , ಚಾರ್ಜ್ ಶೀಟ್ ಸಲ್ಲಿಸಲು ಪೊಲೀಸರು ಸಿದ್ದತೆ ಮಾಡಿಕೊಂಡಿದ್ದಾರೆ. ಹೈದರಾಬಾದ್ ಇಂದ ಎರಡು ರಿಪೋರ್ಟ್ ಗಾಗಿ ಕಾಯ್ತಾಯಿರುವ ಕಾಮಾಕ್ಷಿಪಾಳ್ಯ ಪೋಲೀಸರು.ರಿಪೋರ್ಟ್ ಗಳನ್ನ ಖುದ್ದು ಪೊಲೀಸ್ ಕಮೀಷನರ್ ಪರಿಶೀಲನೆ ಮಾಡಲು ತಯಾರಿ ನಡೆಸಿದ್ದಾರೆ. ಧಾರವಾಡ: ನಿರಾಶ್ರಿತ ವೃದ್ಧನ ರಕ್ಷಣೆಗೆ ಶೀಘ್ರ ಸ್ಪಂದಿಸಿದ ಧಾರವಾಡ ಜಿಲ್ಲಾಡಳಿತ! ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಪೊಲೀಸರ ತನಿಖೆಯ ಕೆಲಸ ಬಹುತೇಕ ಮುಕ್ತಾಯ ವಾಗಿದೆ ಇನ್ನೇನಿದ್ರು ಒಂದೇರೆಡು‌ ಇಂಪಾರ್ಟೆಂಟ್ ರಿಪೋರ್ಟ್ ಗಳು ಮಾತ್ರ ಬರಬೇಕಿದೆ. … Continue reading ರೇಣುಕಾಸ್ವಾಮಿ ಕೊಲೆ ಕೇಸ್: ಹೈದರಾಬಾದ್ CFSL ವರದಿಗಾಗಿ ಕಾಯುತ್ತಿರುವ ಖಾಕಿ ಟೀಮ್!