ಸಿಂಧನೂರು ಕ್ಷೇತ್ರದ “ಕೈ” ಶಾಸಕನ ಮನೆಯಲ್ಲಿ ಕಳ್ಳತನಕ್ಕೆ ಯತ್ನಿಸಿ ಬರಿಗೈಲಿ ವಾಪಸ್ಸಾದ ಖದೀಮರು!
ರಾಯಚೂರು:- ಜಿಲ್ಲೆಯ ಸಿಂಧನೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಹಂಪನಗೌಡ ಬಾದರ್ಲಿ ಗೆಸ್ಟ್ ಹೌಸ್ ನಲ್ಲಿ ಕಳ್ಳರು ಕಳ್ಳತನಕ್ಕೆ ಯತ್ನಿಸಿದ ಘಟನೆ ಜರುಗಿದೆ. ಕೊಡಗಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ನೂತನ ಸಂಸದ ಯದುವೀರ್ ಭೇಟಿ! ಶಾಸಕರ ಗೆಸ್ಟ್ ಹೌಸ್ ನಲ್ಲಿ ಏನು ಸಿಗದ ಹಿನ್ನೆಲೆ ಬರಿಗೈಲಿ ಕಳ್ಳರು ವಾಪಸ್ ಹೋಗಿದ್ದಾರೆ. ರಾಯಚೂರು ನಗರದ ಹೊರ ಭಾಗದ ಕೃಷ್ಣ ಮೆಡೋಸ್ ನಲ್ಲಿರೊ ನಿವಾಸದಲ್ಲಿ ಕೃತ್ಯ ನಡೆದಿದೆ. ರಾಯಚೂರು ನಗರದ ಗೆಸ್ಟ್ ಹೌಸ್ ಗೆ ಆಗಾಗ ಶಾಸಕ ಹಂಪನಗೌಡ ಬಾದರ್ಲಿ ಬರ್ತಿದ್ದರು. … Continue reading ಸಿಂಧನೂರು ಕ್ಷೇತ್ರದ “ಕೈ” ಶಾಸಕನ ಮನೆಯಲ್ಲಿ ಕಳ್ಳತನಕ್ಕೆ ಯತ್ನಿಸಿ ಬರಿಗೈಲಿ ವಾಪಸ್ಸಾದ ಖದೀಮರು!
Copy and paste this URL into your WordPress site to embed
Copy and paste this code into your site to embed