Breaking: ಗ್ರಾಹಕರ ಸೋಗಿನಲ್ಲಿ ಬಂದು 15 ಕೆಜಿ ತುಪ್ಪ ಕದ್ದ ಖದೀಮರು… !

ಬೆಂಗಳೂರು:- ಕಳ್ಳರು ಖರೀದಿ ನೆಪದಲ್ಲಿ ಶಾಪ್‌ಗೆ ಬಂದು 15 ಕೆ.ಜಿ ತುಪ್ಪ ಕದ್ದಿರುವ ಘಟನೆ ನಗರದ ಕೊಮ್ಮಘಟ್ಟ ರಸ್ತೆಯ ಸ್ಯಾಟ್​ಲೈಟ್ ಕ್ಲಬ್ ಬಳಿ ಜರುಗಿದೆ. ರೋಗಿಗಳಿಗೆ ಕೇಂದ್ರದಿಂದ ಸಿಕ್ತು ಗುಡ್ ನ್ಯೂಸ್… ಶುಗರ್‌, ಹೃದ್ರೋಗ ಸೇರಿ 41 ಔಷಧಿಗಳ ಬೆಲೆ ಕಡಿತ! ಇಬ್ಬರು ಖದೀಮರು ಕ್ಷಣಾರ್ಧದಲ್ಲಿ ಬಂದು ತುಪ್ಪ ಕಳ್ಳತನ ಮಾಡಿದ್ದಾರೆ. ಕಳ್ಳರ ಕಳ್ಳಾಟದ ಇಂಚಿಂಚು ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ತುಪ್ಪ ಬೇಕು ಎಂದು ನಂದಿನಿ ಸ್ಟೋರಿಗೆ ಬಂದ ಕಳ್ಳರು, 15 ಕೆಜಿ ತುಪ್ಪ ಪಡೆದು ಬ್ಯಾಗ್ … Continue reading Breaking: ಗ್ರಾಹಕರ ಸೋಗಿನಲ್ಲಿ ಬಂದು 15 ಕೆಜಿ ತುಪ್ಪ ಕದ್ದ ಖದೀಮರು… !