ನಾಗಮಂಗಲ ಗಲಭೆ ಹಿಂದೆ ಕೇರಳಿಗರ ಕೈವಾಡ ಶಂಕೆ: ಹೊಸ ಬಾಂಬ್ ಸಿಡಿಸಿದ ಆರ್ ಅಶೋಕ್!

ಬೆಂಗಳೂರು:- ನಾಗಮಂಗಲ ಗಲಭೆ ಹಿಂದೆ ಕೇರಳಿಗರ ಕೈವಾಡ ಶಂಕೆ ಇದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೊಸ ಬಾಂಬ್ ಸಿಡಿಸಿದ್ದಾರೆ. ನಾಗಮಂಗಲ ಗಲಭೆ ಪ್ರಕರಣ: ಕೇರಳದವರ ಲಿಂಕ್ ಇದೆ – ಛಲವಾದಿ ನಾರಾಯಣಸ್ವಾಮಿ X ಮಾಡಿರುವ ಅಶೋಕ್, ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಕೋಮುಗಲಭೆಯಲ್ಲಿ ಪಿಎಫ್​​ಐ, ಕೆಇಡಿ ಅಂತಹ ನಿಷೇಧಿತ ಸಂಘಟನೆಗಳ ನಂಟು ಹೊಂದಿರುವ ಕೇರಳ ಮೂಲದ ವ್ಯಕ್ತಿಗಳ ಕೈವಾಡವಿದೆ ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದು, ಈ ದುರುಳರು ಗಲಭೆಗೊ ಮುನ್ನ 150 ಮಾಸ್ಕ … Continue reading ನಾಗಮಂಗಲ ಗಲಭೆ ಹಿಂದೆ ಕೇರಳಿಗರ ಕೈವಾಡ ಶಂಕೆ: ಹೊಸ ಬಾಂಬ್ ಸಿಡಿಸಿದ ಆರ್ ಅಶೋಕ್!