ಏನ್ರೀ ನಿಮ್ಗೆ ಮಾಡೋದಿಕ್ಕೆ ಕೆಲ್ಸ ಇಲ್ವಾ.. ಮಾಧ್ಯಮಗಳ ವಿರುದ್ಧ ಪವಿತ್ರಾಗೌಡ ತಮ್ಮ ಗರಂ..!
ಬೆಂಗಳೂರು:- ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಪವಿತ್ರಾ ಅವರನ್ನು ನೋಡಲು ಇಂದು ಅವರ ಕುಟುಂಬದವರು ಪರಪ್ಪನ ಅಗ್ರಹಾರ ಬಳಿ ಸೇರಿದರು. ಸಂಪನ್ಮೂಲ ಕ್ರೂಡಿಕರಿಸಲು ಕಾಂಗ್ರೆಸ್ ವಿಫಲ – ಬೊಮ್ಮಾಯಿ! ಈ ವೇಳೆ ಮಾಧ್ಯಮಗಳ ಕ್ಯಾಮರಾ ಕಂಡುಪವಿತ್ರಾ ಗೌಡ ತಮ್ಮ ಗರಂ ಆಗಿದ್ದಾರೆ. ನಿಮ್ಗೆ ಮಾಡೋದಿಕ್ಕೆ ಕೆಲ್ಸ ಇಲ್ವಾ ಎಂದು ಧಿಮಾಕು ತೋರಿದ್ದಾರೆ. ಕೊಲೆ ಕೇಸ್ನಲ್ಲಿ ಜೈಲು ಸೇರಿರುವ ಅಕ್ಕ ಸೈಲೆಂಟ್ ಆಗಿದ್ದಾರೆ. ಜೈಲಿನ ಹೊರಗಡೆ ತಮ್ಮ ಫುಲ್ ವೈಲೆಂಟ್ ಆಗಿದ್ದಾರೆ. ಇನ್ನೂ ಪವಿತ್ರಾ ಗೌಡ ಭೇಟಿಗೆ ಪೋಷಕರು … Continue reading ಏನ್ರೀ ನಿಮ್ಗೆ ಮಾಡೋದಿಕ್ಕೆ ಕೆಲ್ಸ ಇಲ್ವಾ.. ಮಾಧ್ಯಮಗಳ ವಿರುದ್ಧ ಪವಿತ್ರಾಗೌಡ ತಮ್ಮ ಗರಂ..!
Copy and paste this URL into your WordPress site to embed
Copy and paste this code into your site to embed