ನಮ್ಮ ಸೇವೆ ಖಾಯಂಗೊಳಿಸಿ – CM ಗೆ ಪತ್ರ ಬರೆದ ಗ್ರಾಮಪ್ರತಿನಿಧಿಗಳು!

ಬೆಂಗಳೂರು:– ಗ್ರಾಮಪ್ರತಿನಿಧಿಗಳು ಇಂಧನ ಇಲಾಖೆ ಕದ ತಟ್ಟಿ ಸುಸ್ತಾಗಿದ್ದಾರೆ. ಸದ್ಯ ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ. ಕಳೆದ 20ವರ್ಷದಿಂದ ಗ್ರಾಮ ಪ್ರತಿನಿಧಿ ಸೇವೆ ಖಾಯಂ ಮಾಡಿಲ್ಲ. 20 ವರ್ಷದಿಂದ ಸೇವೆ ಖಾಯಂ ಮಾಡುವುದಾಗಿ ಈ ಹಿಂದೆ ಮಾಜಿ ಸಿಎಂಎಸ್ ಎಂ ಕೃಷ್ಣ ಭರವಸೆ ನೀಡಿದರು. ಆದರೆ ಹಲವು ಸರ್ಕಾರಗಳು ಬಂದರೂ ಭರವಸೆ ಮಾತ್ರ ಈಡೇರಿಸಿಲ್ಲ. ಹೀಗಾಗಿ ಇಂಧನ ಇಲಾಖೆ ಸಚಿವ ಕೆ.ಜೆ ಜಾರ್ಜ್ಗ್ ಪತ್ರ ಮೂಲಕ ಮನವಿ ಮಾಡಿದ್ದಾರೆ. ಆದರೆ … Continue reading ನಮ್ಮ ಸೇವೆ ಖಾಯಂಗೊಳಿಸಿ – CM ಗೆ ಪತ್ರ ಬರೆದ ಗ್ರಾಮಪ್ರತಿನಿಧಿಗಳು!