ರಕ್ಷಣೆಗೆ ಗನ್ ಇಟ್ಟುಕೊಂಡಿರ್ತಾರೆ, ಸೆಕ್ಯುರಿಟಿ ವೈಫಲ್ಯ ಆಗಿಲ್ಲ – DCM ಡಿಕೆಶಿ!

ಬೆಂಗಳೂರು:- ಗನ್ ಹಿಡಿದು ಸಿಎಂ ಗೆ ಹಾರ ಹಾಕಿದ ಪ್ರಕರಣ ಸಂಬಂಧ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಸೆಕ್ಯೂರಿಟಿ ವೈಫಲ್ಯ ಯಾವುದೂ ಆಗಿಲ್ಲ. ಅವರವರ ರಕ್ಷಣೆಗೆ ಗನ್ ಇಟ್ಟುಕೊಂಡಿರುತ್ತಾರೆ. ನನ್ನ ಜೊತೆನೂ ಗನ್ ಮ್ಯಾನ್ ಗಳು ಇದ್ದಾರೆ. ವಿರೋಧ ಪಕ್ಷಗಳಿಗೆ ಮಾತಾಡೋಕೆ ಒಳ್ಳೆಯ ವಿಷಯ ಇದ್ರೆ ಮಾತನಾಡಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ. Davanagere: ಆಸ್ತಿ ಪಾಲು ಕೊಡಲು ಅತ್ತೆ-ಮಾವ ಹಿಂದೇಟು!- ಸಿಟ್ಟಿಗೆ ಅಡಕೆ ಮರಗಳನ್ನೇ ಕಡಿದು ಹಾಕಿದ ಸೊಸೆ! ಇನೂ … Continue reading ರಕ್ಷಣೆಗೆ ಗನ್ ಇಟ್ಟುಕೊಂಡಿರ್ತಾರೆ, ಸೆಕ್ಯುರಿಟಿ ವೈಫಲ್ಯ ಆಗಿಲ್ಲ – DCM ಡಿಕೆಶಿ!