ಕಬಾಬ್ ಅಂಗಡಿ ಮಾಲೀಕನ ಎಡವಟ್ಟು: 1 ಆಟೋ, 5 ಬೈಕ್ ಸುಟ್ಟು ಕರಕಲು!

ಬೆಂಗಳೂರು:- ನಗರದ ವಿವೇಕನಗರದ ಈಜಿಪುರದಲ್ಲಿ ಕಬಾಬ್ ಅಂಗಡಿ ಮಾಲೀಕನ ಯಡವಟ್ಟಿನಿಂದ ಒಂದು ಆಟೋ, ಐದು ಬೈಕ್ ಸುಟ್ಟು ಕರಕಲಾಗಿದೆ. Accident: ಭೀಕರ ಅಪಘಾತ: ಟ್ರಕ್‌ಗೆ ಬಸ್ ಡಿಕ್ಕಿಯಾಗಿ 7 ಮಂದಿ ದುರ್ಮರಣ! ರಸ್ತೆ ಪಕ್ಕದಲ್ಲಿರುವ ಈ ಬಿರಿಯಾನಿ ಅಂಗಡಿಯಲ್ಲಿ ಕಬಾಬ್ ಮಾಡಲಾಗ್ತಿತ್ತು. ಈ ವೇಳೆ ಸಿಲಿಂಡರ್ ಖಾಲಿಯಾಗಿದೆ. ಸಿಲಿಂಡರ್ ಬದಲಾಯಿಸುವ ಸಂದರ್ಭದಲ್ಲಿ ಬೆಂಕಿ ಹೊತ್ತಿಕೊಂಡಿದೆ. ಇದರಿಂದ ಗಾಬರಿಗೊಂಡ ಮಾಲೀಕ ಸಿಲಿಂಡರ್​ನನ್ನ ರಸ್ತೆಗೆ ತಳ್ಳಿದ್ದಾನೆ. ಈ ವೇಳೆ ರಸ್ತೆಯಲ್ಲಿ ನಿಂತಿದ್ದ ಆಟೋಗೆ ಮೊದಲು ಬೆಂಕಿ ತಗುಲಿದರೆ, ಅದೇ ಬೆಂಕಿ … Continue reading ಕಬಾಬ್ ಅಂಗಡಿ ಮಾಲೀಕನ ಎಡವಟ್ಟು: 1 ಆಟೋ, 5 ಬೈಕ್ ಸುಟ್ಟು ಕರಕಲು!