Facebook Twitter Instagram YouTube
    ಕನ್ನಡ     English     తెలుగు
    Monday, July 4
    Facebook Twitter Instagram YouTube
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    ಕನ್ನಡ     English     తెలుగు
    Facebook Twitter Instagram YouTube
    Home»ಜಿಲ್ಲೆ»ಕಸ್ತೂರು ಬಂಡಿ ಜಾತ್ರೆ ನಿಷೇಧ: ಮನೆಯಲ್ಲೇ ಆಚರಿಸಿಕೊಳ್ಳಲು ಸೂಚನೆ

    ಕಸ್ತೂರು ಬಂಡಿ ಜಾತ್ರೆ ನಿಷೇಧ: ಮನೆಯಲ್ಲೇ ಆಚರಿಸಿಕೊಳ್ಳಲು ಸೂಚನೆ

    ain userBy ain user
    Share
    Facebook Twitter LinkedIn Pinterest Email

    ಚಾಮರಾಜನಗರ.:- ತಾಲೂಕಿನ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಕಸ್ತೂರು ದೊಡ್ಡಮ್ಮತಾಯಿ ಬಂಡಿಜಾತ್ರೆ ಈ ವರ್ಷವೂ ಸಹ ಕೊರೊನಾ ಹಾಗೂ ಅದರ ಜೊತೆಗೆ ಓಮಿಕ್ರಾನ್‌ನ ಕರಿನೆರಳು ವಕ್ಕರಿಸಿದ್ದು, ಈ ಬಾರಿಯೂ ಸಹ ಸಡಗರದ ಹಬ್ಬ ಆಚರಣೆಗೆ ಸಂಪೂರ್ಣ ನಿಷೇಧ ಹೇರಲಾಗಿದೆ. ತಾಲೂಕಿನ ಕುದೇರು ಪೊಲೀಸ್ ಠಾಣೆಯಲ್ಲಿ ಮಂಗಳವಾರ ಕಸ್ತೂರು ಬಂಡಿ ಜಾತ್ರೆ ಆಚರಣೆ ಕುರಿತು ಸಭೆ ನಡೆಸಲಾಯಿತು.

    ಸಭೆಯಲ್ಲಿ ತಹಶಿಲ್ದಾರ್ ಚಿದಾನಂದ ಗುರುಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಕೊರೊನಾ ಹಾಗೂ ಓಮಿಕ್ರಾನ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ರಾಜ್ಯ ಸರ್ಕಾರದ ಆದೇಶದಂತೆ ಸೋಂಕು ಹೆಚ್ಚಾಗುತ್ತಿರುವುದನ್ನು ತಡೆಗಟ್ಟಲು ಈಗಾಗಲೇ ವಾರಾಂತ್ಯ ಕರ್ಫ್ಯೂ ಮಾಡಿದ್ದು, ಹಬ್ಬ ಆಚರಣೆಗಳನ್ನು ಸಹ ಆಚರಣೆ ಮಾಡದಂತೆ ಆದೇಶ ಹೊರಡಿಸಲಾಗಿದೆ. ಆದ್ದರಿಂದ ಈ ಬಾರಿ ಕಸ್ತೂರು ಬಂಡಿ ಜಾತ್ರೆಯನ್ನು ಸುತ್ತಮುತ್ತಲಿನ ೧೬ ಗ್ರಾಮಗಳ ಜನರು ತಮ್ಮ ತಮ್ಮ ಮನೆಯಲ್ಲೇ ಆಚರಿಸಿಕೊಳ್ಳಬೇಕು.

    Demo

    ಯಾವುದೇ ಕಾರಣಕ್ಕೂ ಬಂಡಿ ಕಟ್ಟಿ ಪೂಜೆ ಸಲ್ಲಿಸಬಾರದು. ದೇವಸ್ಥಾನಕ್ಕೂ ಸಹ ಭಕ್ತಾದಿಗಳಿಗೆ ಪ್ರವೇಶವಿರುವುದಿಲ್ಲ. ಹಾಗಾಗಿ ಭಕ್ತಾದಿಗಳು ಸಹ ದೇವಸ್ಥಾನಕ್ಕೆ ಬರುವಂತಿಲ್ಲ. ಎಲ್ಲರೂ ತಮ್ಮ ತಮ್ಮ ಮನೆಯಲ್ಲಿಯೇ ಹಬ್ಬ ಮಾಡಿಕೊಂಡು ದೇವರಿಗೆ ಪೂಜೆ ಸಲ್ಲಿಸುವಂತೆ ತಿಳಿಸಿದರು.ಈ ಸಭೆಯಲ್ಲಿ ಡಿವೈಎಸ್ಪಿ ಪ್ರಿಯದರ್ಶಿನಿ ಈ ಸಾಣಿಕೊಪ್ಪ, ಸಬ್‌ಇನ್ಸ್‌ಪೆಕ್ಟರ್ ಹನುಮಂತ ಉಪ್ಪಾರ, ವಿವಿಧ ಗ್ರಾಮಗಳ ಮುಖಂಡರು, ಯಜಮಾನರು ಭಾಗವಹಿಸಿದ್ದರು.

    ಜಾತ್ರೆಯ ನಿಷೇಧದಿಂದಾಗಿ ಕಸ್ತೂರು, ಮರಿಯಾಲ, ಮರಿಯಾಲದ ಹುಂಡಿ, ಕೆಲ್ಲಂಬಳ್ಳಿ, ಭೋಗಾಪುರ, ಕಿರಗಸೂರು, ದಾಸನೂರು, ಸಪ್ಪಯ್ಯನಪುರ, ಹನಹಳ್ಳಿ, ಮೂಕಹಳ್ಳಿ, ಚಿಕ್ಕಹೊಮ್ಮ, ದೊಡ್ಡಹೊಮ್ಮ, ಅಂಕುಶರಾಯನಪುರ, ತೊರವಳ್ಳಿ, ಪುಟ್ಟಯ್ಯನಹುಂಡಿ, ಹೊನ್ನೇಗೌಡನಹುಂಡಿ, ಬಸವನಪುರ ಸೇರಿದಂತೆ 23 ಗ್ರಾಮಗಳಲ್ಲೂ ಮನೆ ಮಾಡಿದ್ದ ಕಸ್ತೂರು ಬಂಡಿ ಜಾತ್ರೆಗೆ ಈ ವರ್ಷ ಓಮಿಕ್ರಾನ್‌ನ ಕರಿಛಾಯೆ ವ್ಯಾಪಿಸಿದೆ.

    Related

    Share. Facebook Twitter LinkedIn Email WhatsApp

    Related Posts

    ನರೇಶ್​-ಪವಿತ್ರಾ ವಿರುದ್ಧ ರಮ್ಯಾ ಕಿಡಿ: ಮತ್ತೊಂದು ವಿಡಿಯೋ ವೈರಲ್!

    ಅಪ್ಪು ಸ್ಮಾರಕ ನಿರ್ಮಾಣ: ಈ ಅಭಿಮಾನಿಗಳ ವಿಶೇಷ ಏನು ಗೊತ್ತಾ?

    ಸಮುದ್ರಕ್ಕೆ ನುಗ್ಗಿದ ಕಾರ್: ಓರ್ವ ಸಾವು

    ಭಾಗಮಂಡಲದ ತ್ರಿವೇಣಿ ಸಂಗಮ ಭರ್ತಿ: ರಸ್ತೆ ಮೇಲೆ ಹರಿಯುತ್ತಿದೆ ನೀರು

    ರೈಲಿಗೆ ತಲೆಕೊಟ್ಟು ವಿದ್ಯಾರ್ಥಿನಿ ಆತ್ಮಹತ್ಯೆ: ಅದೊಂದು ಕಾರಣಕ್ಕೆ ಯುವತಿ ಸಾವು

    ಮಹಿಳಾ ವಿವಿಯ ಪ್ರಾದೇಶಿಕ ಕೇಂದ್ರದ ಭೂಮಿ ಪೂಜೆ ನೆರವೇರಿಸಿದ ಕೇಂದ್ರ ಸಚಿವ ಭಗವಂತ ಖೂಬಾ, ಶಾಸಕ ಬಂಡೆಪ್ಪ ಖಾಶೆಂಪುರ್

    ಕೆ.ಎನ್.ರಾಜಣ್ಣ ಹೇಳಿಕೆ ಖಂಡಿಸಿ ಮಂಡ್ಯದಲ್ಲಿ ಬೃಹತ್ ಪ್ರತಿಭಟನೆ

    ಲಾರಿ ಮತ್ತು ಬೈಕ್ ನಡುವೆ ಭೀಕರ ಅಪಘಾತ: ಬೈಕ್ ಸವಾರ ಸ್ಥಳದಲ್ಲೇ ಸಾವು

    ಧಾರಕಾರ ಮಳೆ ಹಿನ್ನೆಲೆ: ತುಂಬಿ ಹರಿಯುತ್ತಿರುವ ತ್ರಿವೇಣಿ, ರಸ್ತೆ ಮೇಲೆ ಹರಿಯುತ್ತಿದೆ ನೀರು

    ಕಾಣೆಯಾಗಿದ್ದ ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ಶವವಾಗಿ ಪತ್ತೆ

    ಯೋಜನಾ ನಿರ್ದೇಶಕರ ನೇತೃತ್ವ ತನಿಖೆ: ಯಾರೇ ಇರಲಿ ಅವರ ಮೇಲೆ ಕ್ರಮ – ಜಿಲ್ಲಾಧಿಕಾರಿ ಗುರುದತ್ತ ಹೆಗಡೆ

    ರಾಷ್ಟ್ರೋತ್ಥಾನ ರಕ್ತ ನಿಧಿ ಸಹಯೋಗದೊಂದಿಗೆ ಬಿಜೆಪಿಯಿಂದ ರಕ್ತದಾನ ಶಿಬಿರ

    ಗುಬ್ಬಿ ವೀರಣ್ಣನವರ ಪುತ್ರಿ ಜಿ.ವಿ ಹೇಮಲತಾ ವಿಧಿವಶ: ಗಣ್ಯರಿಗೆ ಅಂತಿಮ ದರ್ಶನಕ್ಕೆ ಅವಕಾಶ

    ಶಾಸಕ ಪರಣ್ಣ ಮುನವಳ್ಳಿರಿಂದ ವಿಕಲಚೇತನರಿಗೆ ಯಂತ್ರ ಚಾಲಿತ ವಾಹನ ವಿತರಣೆ

    ನನಗೆ ನರೇಶ್ ನಿಂದ ದೊಡ್ಡ ಅನ್ಯಾಯವಾಗಿದೆ: ಘಳ ಘಳನೇ ಕಣ್ಣೀರಿಟ್ಟ ಪತ್ನಿ ರಮ್ಯಾ ರಘುಪತಿ

    ಧಾರಾಕಾರ ಮಳೆಯಿಂದ ಸಮುದ್ರಕ್ಕೆ ಉರುಳಿ ಬಿದ್ದ ಕಾರು: ಓರ್ವ ಸಾವು, ಮತ್ತೋರ್ವನಿಗಾಗಿ ಹುಡುಕಾಟ

    ಕಾಡಾನೆ ದಾಳಿಯಿಂದ ಮೃತಪಟ್ಟ ರೈತ: ಅಂತ್ಯಸಂಸ್ಕಾರಕ್ಕೂ ಹಾಜರಾದ ಆನೆ

    ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಪವಿತ್ರ ಲೋಕೇಶ್ ಮತ್ತು ನರೇಶ್: ಬೆಕ್ಕಿನಂತೆ ಕಾದು ಹಿಡಿದ ನರೇಶ್ ಪತ್ನಿ ರಮ್ಯ

    ಗ್ರಾಮ ಪಂಚಾಯತಿಯಲ್ಲೇ ಪಿಡಿಓ ಕಾಮ ಪುರಾಣ: ಲವ್ವಿಡವ್ವಿ ವಿಡಿಯೋ ವೈರಲ್

    ಕಚೇರಿಯಲ್ಲೆ PDO, ಗ್ರಾ. ಪಂ ಸದಸ್ಯರ ರಾಸಲೀಲೆ: Video ವೈರಲ್

    ಪರಿಸರ ರಕ್ಷಿಸುವ ಜವಾಬ್ದಾರಿ ಪ್ರತಿಯೊಬ್ಬರಾಗಬೇಕು: ಡಾ ಸಚಿನ್ ಹೊಸಕೋಟೆ ಸಲಹೆ

    ಬೆಳಗಾವಿಯಲ್ಲಿ ಯುವಕನ ಹತ್ಯೆ ಪ್ರಕರಣ; ನಾಲ್ವರ ಆರೋಪಿಗಳ ಬಂಧನ.!

    ಅಕ್ರಮವಾಗಿ ನಾಡ ಬಂದೂಕು ತಯಾರಿಸಿ ಮಾರಾಟ ಮಾಡುತ್ತಿದ್ದ ಆರೋಪಿಗಳು ಅಂದರ್

    ಕೌಟುಂಬಿಕ ಕಲಹ ಹಿನ್ನಲೆ: ತಮ್ಮನಿಂದಲೇ ಅಣ್ಣನ ಬರ್ಬರ ಹತ್ಯೆ..!

    ಪಠ್ಯ ಪರಿಷ್ಕರಣೆ: ರಾಜ್ಯಾದ್ಯಂತ ಪ್ರತಿಭಟನೆ ಎಚ್ಚರಿಕೆ ನೀಡಿದ ಮುಖಂಡ ಸೂಲಿಕುಂಟೆ ರಮೇಶ್

    ಯಾವುದೇ ಪಕ್ಷದ ಹಂಗಿಲ್ಲದೆ ಕಾಂಗ್ರೆಸ್ ಅಧಿಕಾರ ಖಚಿತ MLC ದಿನೇಶ್ ಗೂಳಿಗೌಡ

    ಬರ್ನಲ್ ನಿಂದ ಗಂಡನನ್ನು ಸುಟ್ಟು ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಿದ್ದ ಆರೋಪಿ ಬಂಧನ

    ದೇಶದ ಮೊದಲ ಸ್ವಾಯತ್ತ ಮಾನವ ರಹಿತ ವಿಮಾನ ಹಾರಾಟ ಯಶಸ್ವಿ

    ಕೆ.ಎನ್.ರಾಜಣ್ಣನಿಗೆ ರಾಜಕೀಯ ಪುನರ್ಜನ್ಮ ಕೊಟ್ಟಿರೋದು ದೇವೇಗೌಡರು: ಜೆಡಿಎಸ್ ಜಿಲ್ಲಾಧ್ಯಕ್ಷ ಆಂಜಿನಪ್ಪ

    ದೇವೇಗೌಡರಿಗೆ ಈ ವಿಚಾರದಲ್ಲಿ ನೋವಾಗಿದ್ದರೆ ಅವರ ಬಳಿ ಕ್ಷಮೆ ಕೇಳುತ್ತೇನೆ: ಕೆ.ಎನ್.ರಾಜಣ್ಣ

    2 ಬಸ್ ಗಳ ಮಧ್ಯೆ ಭೀಕರ ಅಪಘಾತ: 40ಕ್ಕೂ ಹೆಚ್ಚು ಪ್ರಯಾಣಿಕರು ಆಸ್ಪತ್ರೆಗೆ ದಾಖಲು

    ನಿರಂತರ ಮಳೆ: ಕಾವೇರಿ ನೀರಿನ ಮಟ್ಟ ಗಣನೀಯ ಏರಿಕೆ

    ಸರಕಾರಿ ಕಛೇರಿಗೆ ನುಗ್ಗಿ ಅಧಿಕಾರಿಗಳಿಗೆ ಕಿರುಕುಳ ಆರೋಪ ಕೆ.ಆರ್ ಪಕ್ಷದ ಕಾರ್ಯಕರ್ತರ ವಿರುದ್ಧ ಆಕ್ರೋಶ

    ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುತ್ತೇವೆ: ನೂತನ ಎಸ್ಪಿ ಖಡಕ್ ಎಚ್ಚರಿಕೆ

    ಪ್ರತ್ಯೇಕ ಪಾಲಿಕೆ ಹೋರಾಟದ ಅಹವಾಲು ಸ್ವೀಕಾರ: ವರದಿ ಸಲ್ಲಿಸುವ ಭರವಸೆ ನೀಡಿದ ಮೇಯರ್

    ಪ್ರತಿ ವಾರ್ಡ್ ಅಭಿವೃದ್ಧಿಗೆ ತಲಾ 50 ಲಕ್ಷ ಅನುದಾನ: ಮೇಯರ್ ಮೊದಲ ಭಾಷಣದಲ್ಲಿಯೇ ನಿರ್ಧಾರ

    ರಾಯಚೂರಿಗೆ ಎಮ್ಸ್ ಸಂಸ್ಥೆಗೆ ಒತ್ತಾಯಿಸಿ ರಕ್ತ ಸಹಿ ಚಳುವಳಿ ಆರಂಭ..

    ಆರು ತಿಂಗಳಿನಿಂದ ಕಾಣೆಯಾಗಿದ್ದ ಚಿರತೆ ಮತ್ತೆ ಪ್ರತ್ಯಕ್ಷ : ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ

    ಬಿಜೆಪಿ ನಗರ ಘಟಕದಿಂದ ರಕ್ತದಾನ ಶಿಬಿರ

    ಯಾವುದೇ ಹುದ್ದೆ ಹಾಗೂ ಜವಾಬ್ದಾರಿ ಕೊಟ್ಟರೂ‌ ನಾನು ನಿಭಾಯಿಸಲು ಸಿದ್ದ: ಮಾಜಿ ಸಭಾಪತಿ ಬಸವರಾಜ್ ಹೊರಟ್ಟಿ…

    https://www.youtube.com/watch?v=8HqvcflixgA&t=53s
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ಕೃಷಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.