ಕಾರ್ಕಳ ರೇಪ್ & ಮರ್ಡರ್ ಕೇಸ್: ಹಿಂದೂ ಯುವತಿಯರಿಗೆ ಬುದ್ದಿ ಬಂದಿಲ್ಲ ಎಂದ ಮುತಾಲಿಕ್!

ಧಾರವಾಡ:- ಕಾರ್ಕಳ ರೇಪ್ ಕೇಸ್ ಗೆ ಸಂಬಧಪಟ್ಟಂತೆ ಪ್ರತಿಕ್ರಿಯೆ ನೀಡಿರುವ ಮುತಾಲಿಕ್, ಇಷ್ಟಾದ್ರೂ ಹಿಂದೂ ಯುವತಿಯರಿಗೆ ಬುದ್ಧಿ ಬಂದಿಲ್ಲ ಅಂದ್ರೆ ಹೇಗೆ? ಎಂದು ಪ್ರಶ್ನಿಸಿದರು. ವಿಚಿತ್ರ ಘಟನೆ: ಶವಾಗಾರದಲ್ಲಿ ಸರಸ: ಹೆಣದ ಪಕ್ಕ ಅಸಹ್ಯವಾಗಿ ವರ್ತಿಸುತ್ತಿದ್ದವರಿಗೆ ನೆಟ್ಟಿಗರ ತರಾಟೆ! ಅಲ್ತಾಫ್ ಎನ್ನುವ ವ್ಯಕ್ತಿ ಹಿಂದೂ ಯುವತಿ ಮೇಲೆ ಅತ್ಯಾಚಾರ ಮಾಡಿ ಆಕೆಯನ್ನು ಕೊಲೆ ಮಾಡಲೆಂದೇ ಆಕೆಯನ್ನು ಪರಿಚಯ ಮಾಡಿಕೊಂಡಿದ್ದ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆರೋಪಿಸಿದ್ದಾರೆ. ನಾವು ಕಳೆದ 25 ವರ್ಷಗಳಿಂದ ಹೇಳುತ್ತಾ ಬಂದಿದ್ದೇವೆ. … Continue reading ಕಾರ್ಕಳ ರೇಪ್ & ಮರ್ಡರ್ ಕೇಸ್: ಹಿಂದೂ ಯುವತಿಯರಿಗೆ ಬುದ್ದಿ ಬಂದಿಲ್ಲ ಎಂದ ಮುತಾಲಿಕ್!