Bagalakote: ಇಂಧನ ದರ ಏರಿಕೆ ಖಂಡಿಸಿ ಸರ್ಕಾರದ ವಿರುದ್ಧ ಕರವೇ ಪ್ರತಿಭಟನೆ..!

ಬಾಗಲಕೋಟ :-ಇಂಧನ ದರ ಏರಿಕೆ ಖಂಡಿಸಿ ಸರ್ಕಾರದ ವಿರುದ್ಧ ಕರವೇ ಪ್ರತಿಭಟನೆ ನಡೆಸಿದೆ. ಹುನಗುಂದ ಪಟ್ಟಣದಲ್ಲಿ ಕರವೇ ಮುಖಂಡರಿಂದ ಪ್ರೊಟೆಸ್ಟ್ ನಡೆದಿದೆ. ಜೂನ್ 20-21 ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಲಿದ್ದಾರೆ ಪ್ರಧಾನಿ ಮೋದಿ…! ಈಗಾಗಲೇ ಆಹಾರ, ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದೆ. ಇಂಧನದ ಬೆಲೆ ಏರಿಕೆಯಿಂದ ವಾಹನ ಸವಾರರಿಗೆ ಹೊರಗೆ ಆಗಿದೆ. ತೆರಿಗೆ ಹೆಸರಿನಲ್ಲಿ ಜನರಿಂದಾನೇ ಹಣ ಲೂಟಿ ಮಾಡುತ್ತಿದ್ದಾರೆ. ಜನಕಲ್ಯಾಣ ಮರೆತು ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದೆ. ಪೆಟ್ರೋಲ್,ಡೀಸೆಲ್ ಬೆಲೆ ಇಳಿಕೆಗೆ ಕತವೇ ಆಗ್ರಹಿಸಿದೆ. ಹೀಗಾಗಿ ತಹಶಿಲ್ದಾರ್ ಮೂಲಕ … Continue reading Bagalakote: ಇಂಧನ ದರ ಏರಿಕೆ ಖಂಡಿಸಿ ಸರ್ಕಾರದ ವಿರುದ್ಧ ಕರವೇ ಪ್ರತಿಭಟನೆ..!