ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ ಪ್ರವಾಸಿಗರ ನೆಚ್ಚಿನ ತಾಣ ಕಪ್ಪತಗುಡ್ಡ.. !
ಗದಗ:- ಹಚ್ಚ ಹಸಿರಿನ ಸ್ವಚ್ಚಂದ ಪರಿಸರ ಹೊಂದಿರೋ ಉತ್ತರ ಕರ್ನಾಟಕದ ಸಹ್ಯಾದ್ರಿ, ಆಯುರ್ವೇದದ ಸಸ್ಯಕಾಶಿ ಎಂದೇ ಪ್ರಖ್ಯಾತಿ ಹೊಂದಿರೋ ಕಪ್ಪತಗುಡ್ಡ ಪ್ರವಾಸಿಗರನ್ನ ತನ್ನತ್ತ ಕೈಬೀಸಿ ಕರೆಯುತ್ತಿದೆ. ಎಡೆ ಹೊಡೆಯಲು ಬೈಕ್ ಮೊರೆ ಹೋದ ರೈತ… ಎಲ್ಲೆಡೆ ಮೆಚ್ಚುಗೆ! ಗದಗ ಜಿಲ್ಲೆಯ ಗದಗ, ಮುಂಡರಗಿ, ಶಿರಹಟ್ಟಿ ತಾಲೂಕುಗಳಲ್ಲಿ ವ್ಯಾಪಿಸಿರೋ ಕಪ್ಪತಗುಡ್ಡ ಪರ್ವತಶ್ರೇಣಿ ಇದೀಗ ಮಳೆಗಾಲ ಪ್ರಾರಂಭವಾಗ್ತಿದ್ದಂತೆ ಹಚ್ಚ ಹಸಿರಿನಿಂದ ಕಂಗೊಳಿಸ್ತಾ ಇದೆ. ಇಡೀ ಕಪ್ಪತಗುಡ್ಡ ಪರ್ವತಶ್ರೇಣಿಗೆ ಹಸಿರ ಹೊದಿಕೆ ಹೊಚ್ಚಿದಂತೆ ಗೋಜರವಾಗ್ತಾ ಇದೆ. ಮುಂಡರಗಿ ತಾಲೂಕಿನ ಡೋಣಿ ಗ್ರಾಮದ … Continue reading ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ ಪ್ರವಾಸಿಗರ ನೆಚ್ಚಿನ ತಾಣ ಕಪ್ಪತಗುಡ್ಡ.. !
Copy and paste this URL into your WordPress site to embed
Copy and paste this code into your site to embed