ಕನ್ನಡಿಗರಿಗೆ ನೆಮ್ಮದಿ ಕೊಡಬೇಕು, ಈ ದಿಕ್ಕಿನಲ್ಲಿ ಸಿಎಂ ಪ್ರಯತ್ನ ಮಾಡಬೇಕು: ಈಶ್ವರಪ್ಪ

ಬಾಗಲಕೋಟೆ:  ಇತ್ತೀಚಿಗೆ ಈದ್ ಮಿಲಾದ್ ಮೆರಣಿಗೆಯಲ್ಲಿ ಪಾಕ್, ಪ್ಯಾಲಿಸ್ತಾನ್ ಧ್ವಜ ಹಿಡಿದು ಹಾರಾಡಿಸಿರುವ ಪ್ರಕರಣಗಳ ಬಗ್ಗೆ ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಮಾಧ್ಯಮಗಳ ಬಳಿ ಮಾತನಾಡಿದ ಅವರು,   ಇವತ್ತು ಇಡೀ ದೇಶದಲ್ಲಿ ವಿಶ್ವನಾಯಕ ನರೇಂದ್ರ ಮೋದಿ ಅಗಿದ್ದನ್ನು ಇಡೀ ವಿಶ್ವ ಮೆಚ್ಚುತ್ತೆ.ಆದರೆ, ವಿದೇಶಿಯ ಅನೇಕ ದ್ರೋಹಿ ಚಟುವಟಿಕೆಗಳು ಉಗ್ರಗಾಮಿ ಚಟುವಟಿಕೆಗಳು ಭಯೋತ್ಪಾದಕರಿಗೆ ಬೆಂಬಲ ಕೊಡುವ ಚಟುವಟಿಕೆಗಳು ಈ ದೃಷ್ಕೃತ್ಯಗಳಿಗೆ ಬೆಂಬಲ ಕೊಡ್ತಿದ್ದಾರೆ. ಎಂದು ಮಾಜಿ ಡಿಸಿಎಂ ಈಶ್ವರಪ್ಪ ಹೇಳಿದ್ದಾರೆ. ತಿರುಪತಿ ಲಡ್ಡು ಕೇಸ್:‌ ಎಚ್ಚೆತ್ತುಕೊಂಡ ಕರ್ನಾಟಕ ಸರ್ಕಾರ: ಮುಜರಾಯಿ … Continue reading ಕನ್ನಡಿಗರಿಗೆ ನೆಮ್ಮದಿ ಕೊಡಬೇಕು, ಈ ದಿಕ್ಕಿನಲ್ಲಿ ಸಿಎಂ ಪ್ರಯತ್ನ ಮಾಡಬೇಕು: ಈಶ್ವರಪ್ಪ