ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ನಿಂದ ಹೊರ ಬಿದ್ದ ಕನ್ನಡಿಗ ದ್ರಾವಿಡ್ ಪುತ್ರ: ಕಾರಣ ಇಲ್ಲಿದೆ!?

ಟೀಮ್ ಇಂಡಿಯಾಕ್ಕೆ ಬಿಗ್ ಶಾಕಿಂಗ್ ಸುದ್ದಿ ಹೊರ ಬಿದ್ದಿದೆ. ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ನಿಂದ ಸಮಿತ್ ದ್ರಾವಿಡ್ ಹೊರಗುಳಿದ್ದಾರೆ. BBK11: ಬಿಗ್ ಬಾಸ್ ಮನೆಯಲ್ಲಿ ಧಗ ಧಗ- ಉಗ್ರಂ ಮಂಜು, ಕುಂದಾಪುರ ನಡುವೆ ಕಿರಿಕ್! ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಕಾರಣಕ್ಕಾಗಿ ಸಮಿತ್ ದ್ರಾವಿಡ್ ಆಸ್ಟ್ರೇಲಿಯಾ ವಿರುದ್ಧದ ಸರಣಿಗಾಗಿ ಭಾರತ ಅಂಡರ್-19 ತಂಡಕ್ಕೆ ಆಯ್ಕೆಯಾಗಿದ್ದರು. ಆದರೀಗ, ಆಸ್ಟ್ರೇಲಿಯಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಿಂದ ಹೊರಗುಳಿದಿದ್ದ ಸಮಿತ್​​ ತೀವ್ರ ಗಾಯದಿಂದ ಇನ್ನೂ ಚೇತರಿಕೆ … Continue reading ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ನಿಂದ ಹೊರ ಬಿದ್ದ ಕನ್ನಡಿಗ ದ್ರಾವಿಡ್ ಪುತ್ರ: ಕಾರಣ ಇಲ್ಲಿದೆ!?