ದರ್ಶನ್ ಕನ್ನಡ ಇಂಡಸ್ಟ್ರಿಗೆ ಬೇಕು, ಈ ಸ್ಥಿತಿ ಯಾರಿಗೂ ಬೇಡ: ರಾಧಿಕಾ ಕುಮಾರಸ್ವಾಮಿ!

ಬೆಂಗಳೂರು:- ದರ್ಶನ್ ಕನ್ನಡ ಇಂಡಸ್ಟ್ರಿಗೆ ಬೇಕು, ಈ ಸ್ಥಿತಿ ಯಾರಿಗೂ ಬೇಡ ಎಂದು ರಾಧಿಕಾ ಕುಮಾರಸ್ವಾಮಿ ಹೇಳಿದ್ದಾರೆ. ಜೈಲು ಸೇರಿರುವ ನಟ ದರ್ಶನ್ ಸ್ಥಿತಿ ಕಂಡು ಬೇಸರವಾಗ್ತಿದೆ ಎಂದಿದ್ದಾರೆ. ಈಗ ದರ್ಶನ್ ವಿಚಾರ ಮಾತಾಡುವಾಗ ಮನಸ್ಸಿಗೆ ನೋವಾಗ್ತಿದೆ. ಅವರ ಜೊತೆ ನಾನು ಎರಡು ಸಿನಿಮಾ ಮಾಡಿದ್ದೇನೆ. ಮಂಡ್ಯ ಹಾಗೂ ಅನಾಥರು ಸಿನಿಮಾ ಶೂಟಿಂಗ್ ವೇಳೆ ದರ್ಶನ್ ಯಾವ ರೀತಿ ನಡೆದುಕೊಳ್ತಿದ್ದರು ಎಂಬುದನ್ನು ನಾನು ನೋಡಿದ್ದೇನೆ ಎಂದು ರಾಧಿಕಾ ಕುಮಾರಸ್ವಾಮಿ ಹೇಳಿದ್ರು. Health Tips: ಮಳೆಗಾಲದಲ್ಲಿ ಈ ಆಹಾರಗಳನ್ನು … Continue reading ದರ್ಶನ್ ಕನ್ನಡ ಇಂಡಸ್ಟ್ರಿಗೆ ಬೇಕು, ಈ ಸ್ಥಿತಿ ಯಾರಿಗೂ ಬೇಡ: ರಾಧಿಕಾ ಕುಮಾರಸ್ವಾಮಿ!