ಕನಕಪುರ: ಮೇಕೆದಾಟು ಪ್ರವಾಸಕ್ಕೆ ಬಂದ ಐವರು ನೀರು ಪಾಲು..!

ಕನಕಪುರ:– ಮೇಕೆದಾಟುಗೆ (MEKEDATU) ಪ್ರವಾಸಕ್ಕೆ ಬಂದಿದ್ದ ಬೆಂಗಳೂರಿನ ಇಬ್ಬರು ಯುವಕರು ಹಾಗೂ ಮೂವರು ಯುವತಿಯರು ಸೇರಿದಂತೆ ಐದು ಮಂದಿ ವಿದ್ಯಾರ್ಥಿಗಳು (STUDENTS) ನದಿಯಲ್ಲಿ ಈಜುವಾಗ ಮುಳುಗಿ ಸೋಮವಾರ ಮೃತಪಟ್ಟಿದ್ದಾರೆ. ಸೆಖೆಯಿಂದ ನಿತ್ಯ ರಾತ್ರಿ ನಿದ್ರೆ ಬರ್ತಿಲ್ವಾ!?.. ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ.. ಬೆಂಗಳೂರಿನ ಪೀಣ್ಯ ಎರಡನೇ ಹಂತದ ಅಭಿಷೇಕ್, ತೇಜಸ್, ಹರ್ಷಿತ, ಸ್ನೇಹಾ ಹಾಗೂ ವರ್ಷಾ ಮೃತ ದುರ್ದೈವಿಗಳು. ಮೇಕೆದಾಟು ಬಳಿ ಆಳವಾದ ಸ್ಥಳದಲ್ಲಿ ಈಜುವಾಗ ನೀರಿನ ಸೆಳೆತಕ್ಕೆ ಸಿಲುಕಿ ಮುಳುಗಿ ಸಾವನ್ನಪ್ಪಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ … Continue reading ಕನಕಪುರ: ಮೇಕೆದಾಟು ಪ್ರವಾಸಕ್ಕೆ ಬಂದ ಐವರು ನೀರು ಪಾಲು..!