ಶೋಚನೀಯ ಸ್ಥಿತಿಯಲ್ಲಿ ಕಲ್ಪಲ್ಲಿ ಸ್ಮಶಾನ.. ಮೂಲ ಸೌಕರ್ಯಗಳಿಲ್ಲದೆ ಸಿಬ್ಬಂದಿಗಳು ಪರದಾಟ!
ಬೆಂಗಳೂರು:- ಸಮಾಜದ ಸ್ವಾಸ್ಥ್ಯವನ್ನ ಕಾಪಾಡಬೇಕು ಅಂದ್ರೆ ಮಾಧ್ಯಮಗಳ ಪಾತ್ರ ಬಲುದೊಡ್ಡದು ಅಂತಾರೆ.. ಅದಕ್ಕಾಗಿಯೇ ಇವತ್ತಿನ ಈ ಸುದ್ದಿ ಸಾಕ್ಷಿಯಾಗಿದೆ. ನೋಡೋಕೆ, ಕೇಳೋಕೆ ಪ್ರೇಕ್ಷಕರಿಗೆ ಇಷ್ಟವಿಲ್ಲದಿದ್ರೂ ಇಲ್ಲಿನ ಪರಿಸ್ಥಿತಿ, ದುಸ್ಥಿತಿ ಬಗ್ಗೆ ತೋರಿಸಲೇಕಾದ ಅನಿವಾರ್ಯವಿದೆ. ಅರೆರೆ ಏನದು ಅಂತ ಸುದ್ದಿ ಅಂದುಕೊಂಡ್ರಾ ಇಲ್ಲಿದೆ ನೋಡಿ ಕಂಪ್ಲೀಟ್ ರಿಪೋರ್ಟ್ ಮೇ.18 RCB ವಿರುದ್ಧ ಚೆನ್ನೈಗೆ ಸೋಲು ಫಿಕ್ಸ್ ಅಂತೆ..! ಬೆಂಗಳೂರು ಪ್ಲೇ ಆಫ್..! ಹೌದು..ಬೆಂಗಳೂರಿನಲ್ಲಿ ಸಾಕಷ್ಟು ಸ್ಮಶಾನಗಳಿವೆಯಾದರೂ, ಕಲ್ಪಲ್ಲಿ ಸ್ಮಶಾನ ನಗರದ ಅತ್ಯಂತ ಹಳೆಯ ಸ್ಮಶಾನಗಳಲ್ಲಿ ಒಂದು. ಬೃಹತ್ ಬೆಂಗಳೂರು … Continue reading ಶೋಚನೀಯ ಸ್ಥಿತಿಯಲ್ಲಿ ಕಲ್ಪಲ್ಲಿ ಸ್ಮಶಾನ.. ಮೂಲ ಸೌಕರ್ಯಗಳಿಲ್ಲದೆ ಸಿಬ್ಬಂದಿಗಳು ಪರದಾಟ!
Copy and paste this URL into your WordPress site to embed
Copy and paste this code into your site to embed