ಕಲಘಟಗಿ: ಗಂಜಿಗಟ್ಟಿ ಸೇತುವೆ ನಿರ್ಮಾಣ ಕಾಮಗಾರಿಗೆ ಬಿಡದ ಗ್ರಹಣ!

ಕಲಘಟಗಿ ( ಧಾರವಾಡ) : ತಾಲೂಕಿನ ಗಂಜಿಗಟ್ಟಿ ಗ್ರಾಮದ ದೊಡ್ಡ ಕೆರೆ ಪಕ್ಕದಲ್ಲಿ ಕಿರಿದಾದ ಸೇತುವೆ ಸಾಕಷ್ಟು ಅನಾಹುತ ಮಾಡತಾ ಇದ್ದು, ಇದರಿಂದಾಗಿ ಜನರು ಪಡಬಾರದ ಕಷ್ಟ ಪಡತಾ ಇದ್ದಾರೆ. ಮಳೆಗಾಲದಲ್ಲಿಂತೂ ಕೆರೆಯ ತುಂಬಿ ಸೇತುವೆ ಮೇಲೆ ರಭಸವಾಗಿ ಬಾರಿ ಪ್ರಮಾಣದ ನೀರು ಹರಿಯುತ್ತದೆ. ಗ್ರಾಮದ ಪ್ರಮುಖ ದೊಡ್ಡ ಮಟ್ಟದ ಕೆರೆಯಾಗಿದ್ದು ಸಾಕಷ್ಟು ಪ್ರಮಾಣದ ನೀರು ವಿವಿಧ ಪ್ರದೇಶಗಳಿಂದ ಬರುತ್ತದೆ.ಊರಿನ ಸುತ್ತಮುತ್ತಲಿನ ಗ್ರಾಮಗಳಿಗೆ ಹೋಗುವ ಮುಖ್ಯ ಮಾರ್ಗ ಇದಾಗಿದ್ದು, ಗ್ರಾಮಸ್ಥರು ಗೋಳು ಕೇಳುವರು ಯಾರು ಇಲ್ಲದಂತಾಗಿದೆ. ಹೈಕೋರ್ಟ್ … Continue reading ಕಲಘಟಗಿ: ಗಂಜಿಗಟ್ಟಿ ಸೇತುವೆ ನಿರ್ಮಾಣ ಕಾಮಗಾರಿಗೆ ಬಿಡದ ಗ್ರಹಣ!