ಕಲಘಟಗಿ: ಮತ್ತೆ ನಾಡಿಗೆ ಬಂದ ಚಿರತೆ: ಸ್ಥಳೀಯರಲ್ಲಿ ಆತಂಕ!

ಕಲಘಟಗಿ: ತಾಲೂಕಿನ ತಡಸ ಮಾರ್ಗದ ಬೀರವಳ್ಳಿ ಹತ್ತಿರ ರೈತನ ಜಮೀನಿನ ಮನೆಯಲ್ಲಿ ಸಾಕು ನಾಯಿಯನ್ನು ನಿನ್ನೆ ರಾತ್ರಿ ತಿಂದು ಹಾಕಿದ ಚಿರತೆ ಗ್ರಾಮಸ್ಥರಲ್ಲಿ ಭಯದ ಭೀತಿಯನ್ನುಂಟು ಮಾಡಿದೆ. ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಅನಿವಾರ್ಯ ಆಗಿತ್ತು: HD ರೇವಣ್ಣ! ಮಲ್ಲೇಶಪ್ಪ ಇಂಗಳಗಿ ಎಂಬುವರ ಜಮೀನಾಗಿದ್ದು, ಈ ಕುರಿತು ಅರಣ್ಯ ಇಲಾಖೆಗೆ ಮಾಹಿತಿಯನ್ನು ನೀಡುವುದಾಗಿ ಗ್ರಾಮದ ರೈತ ಭೀಮಪ್ಪ ಕೋಲ್ಕಾರ್ ಅವರು ಆತಂಕದಿಂದ ಹೇಳಿಕೊಂಡರು, ಇತ್ತೀಚಿಗಷ್ಟೆ ತಾಲೂಕಿನ ತಬಕದ ಹೊನ್ನಳ್ಳಿ ಗ್ರಾಮದ ಬಳಿಯ ರೈತರೊಬ್ಬರ ಜಮೀನಿನ ಮನೆಯಲ್ಲಿದ್ದ ನಾಯಿಯನ್ನು … Continue reading ಕಲಘಟಗಿ: ಮತ್ತೆ ನಾಡಿಗೆ ಬಂದ ಚಿರತೆ: ಸ್ಥಳೀಯರಲ್ಲಿ ಆತಂಕ!