ಧಾರವಾಡ: ಬೆಳಕಿಲ್ಲದೆ ಕಗ್ಗತ್ತಲಲ್ಲಿ ತೊಟ್ಟಿಲು ಪಟ್ಟಣ ಕಲಘಟಗಿ!

ಕಲಘಟಗಿ( ಧಾರವಾಡ) : ಪಟ್ಟಣದಲ್ಲಿ ಕೇಲ ದಿನಗಳಿಂದ ವಿದ್ಯುತ್ ಇರದ ಕಾರಣ ಜನರು ತೊಂದರೆ ಅನುಭಸುತಿದ್ದು ಹೆಸ್ಕಾಂಗೆ ಹಿಡಿಶಾಪ ಹಾಕತಾ ಇದ್ದಾರೆ. ‘ನನ್ನ ಹೇಳಿಕೆ ತಿರುಚಲಾಗಿದೆ, ಸದ್ಯದಲ್ಲೇ ಈ ಬಗ್ಗೆ ಸ್ಪಷ್ಟನೆ ನೀಡುವೆ: ನಟ ರಿಷಬ್ ಶೆಟ್ಟಿ ಪ್ರತಿದಿನ ಬೆಳಗಿನ ಜಾವ ಮಧ್ಯಾಹ್ನ ಹಾಗೂ ಸಾಯಂಕಾಲ ಅರ್ಧ ಗಂಟೆಯಿಂದ ಹಿಡಿದು ಎರಡು ಗಂಟೆಗಳ ಕಟ್ ಆಗುವುದಿರಿಂದ ವಿದ್ಯಾರ್ಥಿಗಳಿಗೆ ಹಾಗೂ ಸಣ್ಣ ಪುಟ್ಟ ಕರಕುಶಲ ಕಾರ್ಮಿಕರಿಗೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಇಲ್ಲದೆ ಸಾರ್ವಜನಿಕರು ಪರಿತಪಿಸುತಿದ್ದಾರೆ. ಸರಕಾರ ಮಾತ್ರ ಗೃಹ ಜ್ಯೋತಿಯ … Continue reading ಧಾರವಾಡ: ಬೆಳಕಿಲ್ಲದೆ ಕಗ್ಗತ್ತಲಲ್ಲಿ ತೊಟ್ಟಿಲು ಪಟ್ಟಣ ಕಲಘಟಗಿ!