ಕಲಘಟಗಿ: ಶಿಗಿಗಟ್ಟಿ ತಾಂಡಾದ ನಿವಾಸಿ ಲಾಲವ್ವ ಲಮಾಣಿ ಮಹಿಳೆ (50) ಎಂಬುವರು ರೈತ ಮಹಿಳೆ ತಮ್ಮ ಹೋಲದಲ್ಲಿ ಮೇಕ್ಕೆ ಜೋಳಕ್ಕೆ ನೀರು ಹಾಯಿಸಬೇಕು ಎಂದು ಬೋರ್ ಚಾಲೂ ಮಾಡಲು ಜಮಿನಿಗೆ ಹೋದಾಗ ವಿದ್ಯುತ್ ತಗುಲಿ ಲಾಲವ್ವ ಲಮಾಣಿ ಮಹಿಳೆ ಸ್ಥಳದಲ್ಲಿ ಸಾವು ಘಟನೆ ತಾಲೂಕಿನ ಶಿಗೀಗಟ್ಟಿ ತಾಂಡಾದಲ್ಲಿ ಮಂಗಳವಾರ ಬೆಳಿಗ್ಗೆ ಸಂಭವಿಸಿದೆ ಶಿಗಿಗಟ್ಟಿತಾಂಡಾದ ನಿವಾಸಿ ಲಾಲವ್ವ ಲಮಾಣಿ ಎಂಬುವವರೇ ಸಾವನ್ನಪ್ಪಿದ್ದಾರೆ
ಅಬ್ಬಾ.. ವೀಳ್ಯದೆಲೆ ನೀರು ಕುಡಿದ್ರೆ ಇಷ್ಟೆಲ್ಲಾ ಲಾಭಗಳಿವೆಯಾ..? ಇಲ್ಲಿದೆ ನೋಡಿ ಮಾಹಿತಿ
ಕರೆಂಟ್ ಬಂದಿದ್ದರಿಂದ ಭೋರ ಚಾಲೂ ಮಾಡಲು ಮುಂದಾದಾಗ ಏಕಾಏಕಿ ವಿದ್ಯುತ್ ಸ್ಪರ್ಶಿಸಿ ಮಹಿಳೆ ಲಾಲವ್ವ ಲಮಾಣಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.ರೈತ ಮಹಿಳೆ ಲಾಲವ್ವ ಅವರಿಗೆ ಕೈಗೆ ಹೋಟ್ಟೆ ಭಾಗಕ್ಕೆ ಗಂಬೀರ ಗಾಯವಾಗಿದೆ. ಹೇಸ್ಕಾಂ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ಕೋಟ್ಟು ಪರಿಶೀಲಿಸಿದ್ದಾರೆ.
ವರದಿ: ಮಾರುತಿ ಲಮಾಣಿ