ಅ.27ರಂದು ಕಾಲಚಕ್ರ’ ನಾಟಕ ಪ್ರದರ್ಶನ: ಅಭಿನಯ ಭಾರತಿ ಅಧ್ಯಕ್ಷ ಅರವಿಂದ ಕುಲಕರ್ಣಿ!

ಹುಬ್ಬಳ್ಳಿ: ‘ಹವ್ಯಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ಹಾಗೂ ಅಭಿನಯ ಭಾರತಿ ಧಾರವಾಡದ ಸಹಯೋಗದಲ್ಲಿ ಅ.27ರಂದು ಸಂಜೆ 5ಗಂಟೆಗೆ ಗೋಕುಲ‌ ರಸ್ತೆ ಲೂತಿಮಠ ಲೇಔಟ್‌ನ ಹವ್ಯಕ ಭವನದಲ್ಲಿ ‘ಕಾಲಚಕ್ರ’ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ’ ಎಂದು ಅಭಿನಯ ಭಾರತಿ ಧಾರಾವಾಡದ ಅಧ್ಯಕ್ಷ ಅರವಿಂದ ಕುಲಕರ್ಣಿ ತಿಳಿಸಿದರು. ಬೈಕ್ ಹಾಗೂ ಖಾಸಗಿ ಬಸ್ ನಡುವೆ ಡಿಕ್ಕಿ: ಸವಾರ ಸ್ಥಳದಲ್ಲೇ ದುರ್ಮರಣ! ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ‘ಎರಡಂಕದ ಈ ಸಾಮಾಜಿಕ ನಾಟಕದಲ್ಲಿ ಮಂಚಿಕೇರಿಯ ರಂಗ ಸಮೂಹ ಸಂಸ್ಥೆಯ ಕಲಾವಿದರು ಅಭಿನಯಿಸಲಿದ್ದಾರೆ. ಪ್ರಸಿದ್ಧ … Continue reading ಅ.27ರಂದು ಕಾಲಚಕ್ರ’ ನಾಟಕ ಪ್ರದರ್ಶನ: ಅಭಿನಯ ಭಾರತಿ ಅಧ್ಯಕ್ಷ ಅರವಿಂದ ಕುಲಕರ್ಣಿ!