Kalaburgi: ನಾಗಮಂಗಲ ಹೊತ್ತಿ ಉರಿತಾ ಇದ್ಯಾ?CM ಸಿದ್ದರಾಮಯ್ಯ ಪ್ರಶ್ನೆ!

ಕಲಬುರ್ಗಿ:- ನಾಗಮಂಗಲ ಹೊತ್ತಿ ಉರಿತಾ ಇದ್ಯಾ ಊಹಾಪೋಹ ಬೇಡ ನಾಗಮಂಗಲ ಶಾಂತವಾಗಿದೆ ಅಂತ ಸಿಎಂ ಸಿದ್ರಾಮಯ್ಯ ಹೇಳಿದ್ದಾರೆ. ಕಲಬುರಗಿಯಲ್ಲಿ ನಾಳೆ ಸಚಿವ ಸಂಪುಟ ಸಭೆ: CM ಸಿದ್ದರಾಮಯ್ಯ! ಕಲಬುರಗಿಯಲ್ಲಿಂದು ಮಾತನಾಡಿದ ಸಿಎಂ ಏನಿಲ್ಲ ಪೋಲೀಸ್ ವೈಫಲ್ಯ ಆಗಿತ್ತು ಅಂತ ಇನ್ಸಪೆಕ್ಟರ್ ಸಸ್ಪೆಂಡ್ ಮಾಡಿದ್ದೇವೆ. ಕೂಡಲೇ ಡಿವೈಎಸ್ಪಿಯನ್ನ ವರ್ಗಾವಣೆ ಮಾಡಿದ್ದೇವೆ ಈಗ ನಾಗಮಂಗಲ ಎಲ್ಲಾ ಕಡೆ ಶಾಂತವಾಗಿದೆ ಅಂತ ಹೇಳಿದ್ರು..