ರಾಮಮಂದಿರ ವಿಚಾರದಲ್ಲಿ ಕೈ- ಕಮಲ ನಾಯಕರ ಧರ್ಮ ದಂಗಲ್: MLC ಬಿಕೆ ಹರಿಪ್ರಸಾದ್ ಹೊಸ ಬಾಂಬ್!

ಬೆಂಗಳೂರು: ರಾಮ ಮಂದರ ವಿಚಾರ ರಾಜ್ಯ ರಾಜಕಾರಣದಲ್ಲಿ ದಿನಕ್ಕೊಂದು ವಾಕ್ಸಮರಕ್ಕೆ ವೇದಿಕೆಯಾಗಿದೆ, ಕಾಂಗ್ರೆಸ್- ಬಿಜೆಪಿ ನಾಯಕರ ಮಧ್ಯೆ ಧರ್ಮ ದಂಗಲ್ ನಡೆಯುತ್ತಿದ್ದು ಪ್ರತಿಷ್ಠೆಯ ಹೋರಾಟಕ್ಕೆ ಬಿದ್ದಿದ್ದಾರೆ. ಕೇಸರಿ ನಾಯಕರು ಮನೆ ಮನೆಗೆ‌ ಹೋಗಿ ಮಂತ್ರಾಕ್ಷತೆ ಕೊಡ್ತಿದ್ದು ಕರಸೇವಕರ ಕೇಸ್ ಅನ್ನೇ ಭ್ರಹ್ಮಾಸ್ತ್ರವಾಗಿಸಿಕೊಂಡಂತಿದೆ .ಕಾಂಗ್ರೆಸ್ ನಾಯಕರು ನಾವೂ ರಾಮಭಕ್ತರೇ ಅನ್ನೋದನ್ನ ಒತ್ತಿ ಒತ್ತಿ ಹೇಳ್ತಿದ್ದು 22 ರಂದು ರಾಜ್ಯದಾದ್ಯಂತ ಪೂಜಾ ಕೈಂಕರ್ಯಕ್ಕೆ ಸರ್ಕಾರ ಆದೇಶ ಹೊರಡಿಸಿ ಸೆಡ್ಡು ಹೊಡೆದಿದೆ, ಈ ಮಧ್ಯೆ ಬಿಕೆ ಹರಿಪ್ರಸಾದ್ ಬಿಜೆಪಿ ವಿರುದ್ಧ ಕೇಸರಿ … Continue reading ರಾಮಮಂದಿರ ವಿಚಾರದಲ್ಲಿ ಕೈ- ಕಮಲ ನಾಯಕರ ಧರ್ಮ ದಂಗಲ್: MLC ಬಿಕೆ ಹರಿಪ್ರಸಾದ್ ಹೊಸ ಬಾಂಬ್!