Kalaburgi: ಕೈ ಕಾರ್ಯಕರ್ತರ ಪ್ರೊಟೆಸ್ಟ್: ಭುಗಿಲೆದ್ದ ಆಕ್ರೋಶ
ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಶನ್ ಗೆ ಅನುಮತಿಗೆ ನೀಡಿದ ವಿಚಾರ ವಿರೋಧಿಸಿ ಕಲಬುರಗಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದ್ರು.. ಗವರ್ನರ್ ವಿರುದ್ಧ ರಣಕಹಳೆ ಮೊಳಗಿಸಿದ ಕೈಪಡೆ ಧಿಕ್ಕಾರ ಧಿಕ್ಕಾರ ಅಂತ ಘೋಷಣೆ ಕೂಗಿತು.ಪ್ರತಿಭಟನೆಯಲ್ಲಿ ಶಾಸಕರಾದ ಬಿ.ಆರ್ ಪಾಟೀಲ್ ಅಲ್ಲಮಪ್ರಭು ಪಾಟೀಲ್ ಖನಿಜಾ ಫಾತಿಮಾ ಬೇಗಂ, ಸೇರಿ ನೂರಾರು ಕಾರ್ಯಕರ್ತರು ಭಾಗಿಯಾಗಿದ್ರು…
Copy and paste this URL into your WordPress site to embed
Copy and paste this code into your site to embed