ಕಡವೆ ಚರ್ಮ ಸಾಗಾಟ: ಇಬ್ಬರನ್ನು ಬಂಧಿಸಿದ ಅರಣ್ಯ ಇಲಾಖೆ ಅಧಿಕಾರಿಗಳು.. !

ಚಾಮರಾಜನಗರ:- ಕಡವೆ ಚರ್ಮ ಸಾಗಾಟ ಮಾಡುತ್ತಿದ್ದ ವೇಳೆ ಖಚಿತ ಮಾಹಿತಿ ಆಧರಿಸಿ ಅರಣ್ಯಾಧಿಕಾರಿಗಳು ಇಬ್ಬರನ್ನು ಬಂಧಿಸಿದ ಘಟನೆ ಬಿಳಿಗಿರಿರಂಗನಾಥ ದೇವಾಲಯ ಹುಲಿ ಸಂರಕ್ಷಿತ ಪ್ರದೇಶದ ಯಳಂದೂರು ವನ್ಯಜೀವಿ ವಲಯದ ಕೂಳಿಗುಂಡಿ ಅರಣ್ಯ ಪ್ರದೇಶದಲ್ಲಿ ಜರುಗಿದೆ. ಚಾಮರಾಜನಗರ: ಇಂದು ಇಂಡಿಗನತ್ತ ಗ್ರಾಮದಲ್ಲಿ ಮರು ಮತದಾನ..! ಬಿ.ಆರ್.ಹಿಲ್ಸ್ ನ ಯರಕನಗದ್ದೆ ಗ್ರಾಮದ ಬಸವಣ್ಣ, ಬಂಗ್ಲಪೋಡಿನ ಕೇತೇಗೌಡ ಬಂಧಿತ ಆರೋಪಿಗಳು ಎನ್ನಲಾಗಿದೆ. ಬಂಗ್ಲೆಪೋಡಿನ ಬಂಗೀ ಜಡೇಗೌಡ, ಕೇತೇಗೌಡ ಪರಾರಿಯಾಗಿದ್ದಾರೆ. ಕಡವೆ ಚರ್ಮ ಸಾಗಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಯಳಂದೂರು ಆರ್‌ಎಫ್‌ಒ … Continue reading ಕಡವೆ ಚರ್ಮ ಸಾಗಾಟ: ಇಬ್ಬರನ್ನು ಬಂಧಿಸಿದ ಅರಣ್ಯ ಇಲಾಖೆ ಅಧಿಕಾರಿಗಳು.. !