ಜ್ಯೋತಿನಗರ ಗೋಮಾಳ ಜಮೀನಿಗೆ ಹೈಕೋರ್ಟ್‌ ತಡೆಯಾಜ್ಞೆ, ಗ್ರಾಮಸ್ಥರ ಸಂತಸ!

ಕೆಆರ್ ಪುರ: ಜ್ಯೋತಿನಗರ ಗ್ರಾಮದ ಗೋಮಾಳ ಜಮೀನಿನಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡದಂತೆ ಯತಾಸ್ಥಿತಿ ಕಾಪಾಡುವಂತೆ ಹೈಕೋರ್ಟ್ ತೀರ್ಪು ನೀಡಿದ್ದಕ್ಕೆ ಮೇಡಹಳ್ಳಿ ಹಾಗೂ ಜ್ಯೋತಿಪುರ ಗ್ರಾಮಸ್ಥರು ಸಂಭ್ರಮ ವ್ಯಕ್ತಪಡಿಸಿದರು. ಜ್ಯೋತಿನಗರ ಗ್ರಾಮದ ಸರ್ವೇ ನಂ.89 ರಲ್ಲಿ 4 ಎಕರೆ ಹದಿನೈದು ಗುಂಟೆ ಜಾಗವನ್ನು ಜಿಲ್ಲಾಧಿಕಾರಿಗಳು ಸ್ಲಂಬೋರ್ಡ್ ಗೆ  ಮಂಜೂರು ಮಾಡಿದ್ದರು. ಆದರೆ, ಗ್ರಾಮಸ್ಥರು ಕಳೆದ ಐವತ್ತು ವರ್ಷಗಳಿಂದ ಈ ಜಾಗವನ್ನು ಕಾಪಾಡಿಕೊಂಡು ಬಂದಿದ್ದರು. ಈ ಜಾಗ ಸ್ಥಳೀಯ ವಸತಿ ಹೀನರಿಗೆ ಹಾಗೂ ಆಟದ ಮೈದಾನಕ್ಕೆ ಮೀಸಲಿಡಬೇಕು ಎಂದು … Continue reading ಜ್ಯೋತಿನಗರ ಗೋಮಾಳ ಜಮೀನಿಗೆ ಹೈಕೋರ್ಟ್‌ ತಡೆಯಾಜ್ಞೆ, ಗ್ರಾಮಸ್ಥರ ಸಂತಸ!