Hubballi: ಸಿಆರ್‌ಎಫ್ ಅನುದಾನದಡಿ ಕಾಮಗಾರಿ ಪೂರ್ಣಗೊಳಿಸಲು ಜೋಶಿ ತಾಕೀತು!

ಹುಬ್ಬಳ್ಳಿ: ನಗರದಲ್ಲಿ ಸಿಆರ್‌ಎಫ್ ಅನುದಾನದಲ್ಲಿ ಕೈಗೊಂಡಿರುವ ರಸ್ತೆ ಕಾಮಗಾರಿಗಳನ್ನು ಶೀಘ್ರವೇ ಪೂರ್ಣಗೊಳಿಸುವಂತೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸೂಚಿಸಿದರು. ಗುಮ್ಮಟನಗರಿ ವಿಜಯಪುರದಲ್ಲಿ ಮತ್ತೊಮ್ಮೆ ಕಂಪಿಸಿದ ಭೂಮಿ; ಆತಂಕದಲ್ಲಿ ಜನ! ನಗರದಲ್ಲಿಂದು ಏರ್ಪಡಿಸಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಕೆಲವು ಕಡೆ ಭೂಸ್ವಾಧೀನ ಆಗಿಲ್ಲವೆನ್ನುವುದು ಸರಿಯಲ್ಲ. 6 ತಿಂಗಳಿಂದಇದನ್ನೇ ಕೇಳುತ್ತಿದ್ದೇನೆ. ಉಣಕಲ್, ತತ್ವದರ್ಶ ಆಸ್ಪತ್ರೆ ಸೇರಿ ವಿವಿಧೆಡೆ ರಸ್ತೆ ಕಾಮಗಾರಿ ಪೂರ್ಣಗೊಂಡಿಲ್ಲ. ಭೂಸ್ವಾಧೀನ ಆಗದೇ ಇರುವ ಜಾಗ ಬಿಟ್ಟು ಬೇರೆಡೆ ಕಾಮಗಾರಿ ನಡೆಸಿ ಎಂದು ಹುಬ್ಬಳ್ಳಿ … Continue reading Hubballi: ಸಿಆರ್‌ಎಫ್ ಅನುದಾನದಡಿ ಕಾಮಗಾರಿ ಪೂರ್ಣಗೊಳಿಸಲು ಜೋಶಿ ತಾಕೀತು!